ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ
ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ.
ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ
ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ.
ಚಿತ್ರಮಂದಿರದಲ್ಲಿ ಸಿಲ್ಲಿ-ಲಲ್ಲಿ ನಮಿತಾ
ಸಿಲ್ಲಿ ಲಲ್ಲಿ ಖ್ಯಾತಿಯ ನಮಿತಾ ನಟಿಸಿರುವ 'ಚಿತ್ರಮಂದಿರದಲ್ಲಿ' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಝಂಡ ಚಿತ್ರೀಕರಣ
‘ಝಂಡ‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣ
ಆರ್ಯನ್ ಚಿತ್ರೀಕರಣ
'ಆರ್ಯನ್’ ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ
‘ಬಹದ್ದೂರ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
‘ಬಹದ್ದೂರ್’ ಚಿತ್ರಕ್ಕೆ ಚಿತ್ರೀಕರಣ
‘ದಿಲ್ರಂಗೀಲಾ‘ಗೆ ಅದ್ದೂರಿ ಗೀತೆ
‘ದಿಲ್ರಂಗೀಲಾ‘ಗೆ ಅದ್ದೂರಿ ಗೀತೆ
‘ಸಿತಾರ’ ಚಿತ್ರದ ಚಿತ್ರೀಕರಣ ಪೂರ್ಣ
‘ಸಿತಾರ’ ಚಿತ್ರದ ಚಿತ್ರೀಕರಣ ಪೂರ್ಣ
ರಾಜಸ್ಥಾನದಲ್ಲಿ ‘ಭಜರಂಗಿ’ ಹಾಡು
ರಾಜಸ್ಥಾನದಲ್ಲಿ ‘ಭಜರಂಗಿ’ ಹಾಡು
ನಾಡಹಬ್ಬಕ್ಕೆ ‘24 ಕ್ಯಾರೆಟ್’
‘24 ಕ್ಯಾರೆಟ್‘ ಎಂಬ ನೂತನ ಚಿತ್ರದ ಚಿತ್ರೀಕರಣ ನಾಡಹಬ್ಬ ದಸರದ ಶುಭ ಸಂದರ್ಭದಲ್ಲಿ ಆರಂಭವಾಗಲಿದೆ.
ಈ ವಾರ ತೆರೆಗೆ ‘ದಿಲ್ವಾಲ’
ದಿಲ್ವಾಲ ರಾಜ್ಯಾದ್ಯಂತ ಬಿಡುಗಡೆ
ಅಕ್ಟೋಬರ್ನಲ್ಲಿ ರಾಜ್ಯಾದ್ಯಂತ ‘ಘರ್ಷಣೆ
’ಅಕ್ಟೋಬರ್ನಲ್ಲಿ ‘ಘರ್ಷಣೆ’
ಗೋವಾದಲ್ಲಿ ‘ಬಾಯ್ಸ್’
ಬಾಯ್ಸ್ ಚಿತ್ರಕ್ಕೆ ಗೋವಾದಲ್ಲಿ ಹತ್ತುದಿನಗಳ ಕಾಲ ಚಿತ್ರೀಕರಣ
‘ಉಮೇಶ್ ರೆಡ್ಡಿ’ ಚಿತ್ರದ ಶೀರ್ಷಿಕೆ ಬದಲು
‘ಉಮೇಶ್ ರೆಡ್ಡಿ’ ಚಿತ್ರದ ಶೀರ್ಷಿಕೆ ಬದಲು
ಒಗ್ಗರಣೆ ಸೆ.26 ರಿಂದ ಚಿತ್ರೀಕರಣ
ಒಗ್ಗರಣೆ ಹಾಕಲು ಪ್ರಕಾಶ್ ರೈ ಮತ್ತೆ ಬರುತ್ತಿದ್ದಾರೆ.
ಅಕ್ಟೋಬರ್ನಲ್ಲಿ ‘ಸಕ್ಕರೆ’ ತೆರೆಗೆ
ಅಕ್ಟೋಬರ್ನಲ್ಲಿ ತೆರೆಮೇಲೆ ಸಕ್ಕರೆ
' ಬ್ರಹ್ಮ ' - ಎರಡು ಅವತಾರದಲ್ಲಿ ಉಪ್ಪಿ
ಬ್ರಹ್ಮ ನ ಮೂಲಕ ಉಪ್ಪಿ ಹೊಸ ಗೆಟಪ್
ಬೆಂಗಳೂರು ಅರಮನೆಯಲ್ಲಿ ‘ಜಂಬೂಸವಾರಿ’
ಬೆಂಗಳೂರಿನ ಅರಮನೆ ಆವರಣದಲ್ಲಿ ಜಂಬೂಸವಾರಿ ಹಾಡಿನ ಚಿತ್ರೀಕರಣ
ಬೆಂಗಳೂರಿನಲ್ಲಿ ‘ಆರ್ಯನ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
ಬೆಂಗಳೂರಿನಲ್ಲಿ ‘ಆರ್ಯನ್’ ಚಿತ್ರೀಕರಣ
‘ಬ್ರಹ್ಮ’ ಚಿತ್ರಕ್ಕೆ ಟಾಕಿ ಮುಕ್ತಾಯ
‘ಬ್ರಹ್ಮ’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ.
ಗಣೇಶನ ಹಬ್ಬದಂದು ‘ದಿಲ್ರಂಗೀಲ‘ ಚಿತ್ರಕ್ಕೆ ಚಾಲನೆ
ದಿಲ್ರಂಗೀಲ ಚಿತ್ರದ ಮೂಹೂರ್ತ.
ತೆರೆಗೆ ‘ಪ್ಯಾರ್ಗೆ ಆಗ್ಬುಟೈತೆ’
ರಾಜ್ಯಾದ್ಯಂತ ಪ್ಯಾರ್ಗೆ ಆಗ್ಬುಟೈತೆ
ಮೈಸೂರಿನಲ್ಲಿ ‘ಬಾಯ್ಸ್’
ಮೈಸೂರಿನಲ್ಲಿ ‘ಬಾಯ್ಸ್’ ಚಿತ್ರೀಕರಣ
ಸೆಪ್ಟಂಬರ್ನಲ್ಲಿ ‘ಶ್ರೀರಾಘವೇಂದ್ರ ಮಹಿಮೆ’
ಸೆಪ್ಟಂಬರ್ನಲ್ಲಿ ‘ಶ್ರೀರಾಘವೇಂದ್ರ ಮಹಿಮೆ’
ನವಂಬರ್ನಲ್ಲಿ ‘ಭಜರಂಗಿ’ ತೆರೆಗೆ
‘ಭಜರಂಗಿ’ನವಂಬರ್ನಲ್ಲಿ
‘ಗೋವಾ’ ಚಿತ್ರಕ್ಕೆ ಮಾತಿನ ಜೋಡಣೆ ಮುಕ್ತಾಯ
‘ಗೋವಾ’ ಚಿತ್ರಕ್ಕೆ ಮಾತಿನ ಜೋಡಣೆ ಮುಕ್ತಾಯ
ಸದ್ಯದಲ್ಲೇ ‘ಸ್ವೀಟಿ’ ತೆರೆಗೆ
ಸ್ವೀಟಿ ಸದ್ಯದಲ್ಲೇ ತೆರೆ ಮೇಲೆ
ಮಾಸಾಂತ್ಯಕ್ಕೆ 'ವಿಕ್ಟ್ರಿ' ತೆರೆಗೆ
ಮಾಸಾಂತ್ಯಕ್ಕೆ 'ವಿಕ್ಟ್ರಿ' ತೆರೆಗೆ
ತೆರೆಯ ಮೇಲೆ ‘ಟೋನಿ’
ರಾಜ್ಯಾದ್ಯಂತ ಟೋನಿ ಬಿಡುಗಡೆ..
‘ಮಂಗನ ಕೈಲಿ ಮಾಣಿಕ್ಯ’ ಈ ವಾರ ತೆರೆಗೆ
‘ಮಂಗನ ಕೈಲಿ ಮಾಣಿಕ್ಯ’ ಈ ವಾರ ತೆರೆಗೆ
ಸದ್ಯದಲ್ಲೇ ‘ಕಾಫಿ ವಿತ್ ಮೈ ವೈಫ಼್’
ಸದ್ಯದಲ್ಲೇ ‘ಕಾಫಿ ವಿತ್ ಮೈ ವೈಫ಼್’ ತೆರೆಗೆ
ಈ ವಾರ 'ಗಾಂಧಿ ಜಯಂತಿ'
‘ಗಾಂಧಿ ಜಯಂತಿ’ ಈ ವಾರ ಬಿಡುಗಡೆ
‘ಗೂಗ್ಲಿ’ ಜುಲೈ 19 ರಂದು ತೆರೆಗೆ
‘ಗೂಗ್ಲಿ’ ಈ ವಾರ ತೆರೆಗೆ
ವಿವಾದದಲ್ಲಿ 'ಬಸವಣ್ಣ'
ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ.
ಮಾಸಾಂತ್ಯಕ್ಕೆ ‘ಗೂಗ್ಲಿ’
ಮಾಸಾಂತ್ಯಕ್ಕೆ ‘ಗೂಗ್ಲಿ’ ತೆರೆಗೆ
ಚಲ್ಲಾಪಿಲ್ಲಿ ಜುಲೈ 5 ರಂದು ತೆರೆಗೆ
ರಾಜ್ಯಾದ್ಯಂತ ಚಲ್ಲಾಪಿಲ್ಲಿ.
ಈ ವಾರ ತೆರೆಗೆ ‘ಬಿಡಲಾರೆ ಎಂದೂ ನಿನ್ನ’
ಈ ವಾರ ತೆರೆಗೆ ‘ಬಿಡಲಾರೆ ಎಂದೂ ನಿನ್ನ’
ಈ ವಾರ ತೆರೆಗೆ ‘ನಮ್ ದುನಿಯಾ ನಮ್ ಸ್ಟೈಲ್’
ಈ ವಾರ ತೆರೆಗೆ ‘ನಮ್ ದುನಿಯಾ ನಮ್ ಸ್ಟೈಲ್’
‘ಚಂದ್ರ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ
ಈ ವಾರ ‘ಚಂದ್ರ’ ದರ್ಶನ
ರೀ ರೆಕಾರ್ಡಿಂಗ್ ಮುಗಿಸಿದ ಬರ್ಫಿ
ರೀ ರೆಕಾರ್ಡಿಂಗ್ ಮುಗಿಸಿದ 'ಬರ್ಫಿ'
'ಅಂಜದ ಗಂಡು' ಸತತ ಚಿತ್ರೀಕರಣ
'ಅಂಜದ ಗಂಡು' ಸತತ ಚಿತ್ರೀಕರಣ
ಅನಾಥ ಮಕ್ಕಳಿಗಾಗಿ ಹೊಡೆದಾಡಿದ ’ಚತುರ್ಭುಜ’
ಅನಾಥ ಮಕ್ಕಳಿಗಾಗಿ ಹೊಡೆದಾಡಿದ ’ಚತುರ್ಭುಜ’
'ಗರ್ಭದ ಗುಡಿ’ ಜೂನ್ 21 ರಂದು ತೆರೆಗೆ
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ‘ಗರ್ಭದ ಗುಡಿ’ ಕನ್ನಡ ಸಿನೆಮಾ ಸಾಮಾಜಿಕ ಕಾಳಜಿಯೊಂದಿಗೆ ರಜತ ಪರದೆಗೆ ತಂದಿದ್ದಾರೆ.
ಆಟೋ ರಾಜ 21 ಜೂನ್ ರಂದು ತೆರೆಗೆ
ಈ ವಾರ ‘ಆಟೋ ರಾಜ’ ನಿಮ್ಮನ್ನು ಮನರಂಜನೆ ಎಂಬ ಗಾಡಿಯಲ್ಲಿ ಕುಳ್ಳಿರಿಸಿ ಸಂತೋಷ ಪಡಿಸಲು ರಜತ ಪರದೆಯ ಮೇಲೆ ಆಕ್ರಮಿಸಲಿದ್ದಾನೆ.
ಮೈಸೂರಿನ ಸುತ್ತ ‘ಪ್ಯಾರ್ಗೆ ಆಗ್ಬುಟೈತೆ’
ಮೈಸೂರಿನ ಸುತ್ತ ‘ಪ್ಯಾರ್ಗೆ ಆಗ್ಬುಟೈತೆ’
ರಾಧಾನ ಗಂಡ ತೆರೆಗೆ ಜೂನ್ 14 ರಂದು
ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎನ್.ರವಿಕುಮಾರ್ ನಿರ್ಮಿಸಿರುವ ‘ರಾಧಾನ ಗಂಡ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ವಿಕ್ಟ್ರಿ ಚಿತ್ರ ಜುಲೈನಲ್ಲಿ ಬಿಡುಗಡೆ
ಶರಣ್ ನಾಯಕರಾಗಿ ನಟಿಸುತ್ತಿರುವ ವಿಜಯದ ಸಂಕೇತ ಸೂಚಿಸುವ ಚಿಹ್ನೆ ಶೀರ್ಷಿಕೆಯಾಗಿರುವ ಚಿತ್ರ ಜುಲೈನಲ್ಲಿ ಬಿಡುಗಡೆ
’ರೋಜ್’... ಮೈಸೂರಿನಲ್ಲಿ
’ರೋಜ್’ ಚಿತ್ರಕ್ಕೆ ಮೈಸೂರಿನಲ್ಲಿ ಹಾಕಿರುವ ಸೆಟ್ಟೊಂದರಲ್ಲಿ ಅಜಯ್ರಾವ್, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದ ಹಾಸ್ಯ ಸನ್ನಿವೇಶದ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಕಡ್ಡಿಪುಡಿ ಜೂನ್ 7 ರಂದು ತೆರೆಗೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿರುವ ‘ಕಡ್ಡಿಪುಡಿ’ ತೆರೆಗೆ
ಕೆರೆತೊಣ್ಣೂರಿನಲ್ಲಿ ‘ಗೋವಾ’ದ ಚಿತ್ರೀಕರಣ
ಶಂಕರ್ಗೌಡ ಅವರು ನಿರ್ಮಿಸುತ್ತಿರುವ ‘ಗೋವಾ’ ಚಿತ್ರಕ್ಕೆ ಶ್ರೀರಂಗಪಟ್ಟಣ ಬಳಿಯ ಕೆರೆತೊಣ್ಣೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಸಿಕ್ಕಾಪಟ್ಟೆ ಇಷ್ಟ ಪಟ್ಟೆ ಮೊದಲ ಪ್ರತಿ ಸಿದ್ಧ
ಪ್ರಿಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಎಸ್.ಆರ್. ಮನೋಹರ್ ನಿರ್ದೇಶನದ ಸಿಕ್ಕಾಪಟ್ಟೆ ಇಷ್ಟ ಪಟ್ಟೆ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದೆ.
ಐಟಿ ಹುಡುಗನ ಪಂಜಾಬಿ ಪ್ರೀತಿ ಬರ್ಫಿ
ಚಾಕೊಲೇಟ್ ಹೀರೋ ದಿಗಂತ್ ಈಗ ’ಬರ್ಫಿ’ ಸವಿಯುತ್ತಿದ್ದಾರೆ.
ಆಪರೇಷನ್ ಡೈಮಂಡ್ ರಾಕೆಟ್ ಮೇ.31 ರಂದು ತೆರೆಗೆ
ಆಪರೇಷನ್ ಡೈಮಂಡ್ ರಾಕೆಟ್ 78 ರಲ್ಲಿ ಕಂಡ ಕಡೆಯ ಬಾಂಡ್ ಚಿತ್ರ.
ಜಿಂಕೆಮರಿ ಮೇ.24 ರಂದು ತೆರೆಗೆ
ಮೇ.24 ರಂದು ಈ ವಾರ ತೆರೆ ಕಾಣುತ್ತಿರುವ ‘ಜಿಂಕೆಮರಿ’ ಮನೆಮಂದಿಯೆಲ್ಲಾ ನೋಡುವ ಚಿತ್ರ ಆಗಿದೆ.
ಮಹಾನದಿ ಗೆ ಯು / ಎ
ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ) ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್ ನಿರ್ಮಾಣದ ’ಮಹಾನದಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ.
ಪ್ರಸಾದ್ ನಲ್ಲಿ ಅಗ್ರಜ ನ ಮಾತು
’ದಿ ಗ್ರೇಟ್ ಇಂಡಿಯನ್ ಮೂವಿ ಕ್ರಿಯೇಟರ್ಸ್’ ಲಾಂಛನದಲ್ಲಿ ಚಲನಚಿತ್ರ ಸಂಕಲನಕಾರ, ಟಿ.ಗೋವರ್ಧನ್, ನಿರ್ಮಾಣದ ಮೊದಲ ಚಿತ್ರ ಭಾರೀ ಬಡ್ಜೆಟ್ಟಿನ ’ಅಗ್ರಜ’ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.
ಆನೆಪಟಾಕಿ ಬಿಡುಗಡೆ ಮೇ.17 ರಂದು
ಅನನ್ಯ & ಐಶ್ವರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ರೂಪಾಸುರೇಶ್, ಸುರೇಶಬಾಬು ಎಲ್.ಪಿ. ನಿರ್ಮಿಸಿರುವ ಹಾಸ್ಯಮಯ ಚಿತ್ರ ’ಆನೆಪಟಾಕಿ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕುಂಭ ರಾಶಿ ಬಿಡುಗಡೆ ಮೇ.17ರಂದು
ಈ ವಾರ ಚೇತನ್ ಚಂದ್ರ ಅವರ ಚೈತನ್ಯದ ಪ್ರದರ್ಶನದ ಸಮಯ.ವಿದ್ಯಾವಂತ ನಟ ಈಗಾಗಲೇ ಅಭಿನಯದಲ್ಲಿ ದಾಪುಗಾಲು ಹಾಕಿರುವುದು ನಿಜ ಸಂಗತಿ.
ಪಗಡೆಯಾಟಕ್ಕೆ ಸಿದ್ದರಾಗಿ
ಪ್ರತಿ ದಿನ ನಮ್ಮ ರಾಜ್ಯಕ್ಕೆ ಬರುವವರು, ಇಲ್ಲಿಂದ ಹೊರರಾಜ್ಯಕ್ಕೆ ಹೋಗುವವರು ಸಾವಿರಾರು ಜನ. ಅವರಿಂದ ನಮಗೇನು ಲಾಭವಾಗಿದೆ, ನಮ್ಮಿಂದ ಅವರಿಗೇನು ಅನುಕೂಲತೆಗಳಾಗಿವೆ
ಬುಲ್ಬುಲ್ ಮೇ. 10 ರಂದು ತೆರೆಗೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಬುಲ್ಬುಲ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮದರಂಗಿ ಮೇ.10 ರಂದು ತೆರೆಗೆ
ಈ ವಾರ ಮಾತೊಬ್ಬ ನವ ಯುವಕನ ಜನನ ಬೆಳ್ಳಿ ಪರದೆಯ ಮೇಲೆ.
ಜಿಂಕೆಮರಿ ಯು/ಎ ಅರ್ಹತೆ
‘ಜಿಂಕೆಮರಿ’ ರಜತ ಪರದೆಯಮೇಲೆ ಹಾರಲು ಎಲ್ಲ ಮೆಟ್ಟಿಲುಗಳು ದಾಟಿದೆ, ಕೆಲವು ದಿನಗಳ ಹಿಂದೆ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ಪಡೆದು ಮುಂದಿನ ವಾರ ಅಂದರೆ ಮೇ 17 ರಂದು ರಜತ ಪರದೆಯ ಮೇಲೆಯೇ ಜಿಗಿಯುತ್ತಾ, ಪ್ರೇಕ್ಷಕರ ಮನಸನ್ನು ಸೂರೆಗೊಳ್ಳಲು ನಿರ್ಧರಿಸಿದೆ.
‘ಆಟೋ ರಾಜ’ ಚಿತ್ರಕ್ಕೆ ಯು/ಎ ಪತ್ರ
ಆಟೋ ಓಡಿಸೋದು ಸುಲಭ. ‘ಆಟೋ ರಾಜ’ ಸಿನೆಮಾ ಮಾಡುವುದು ಅಷ್ಟು ಸುಲಭದ ಮಾತಲ್ಲ.
ಪ್ಯಾರ್ಗೆ ಆಗ್ಬುಟೈತೆ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ
ರಕ್ಷಿತ ಫ಼ಿಲಂಸ್ ಲಾಂಛನದಲ್ಲಿ ಶೋಭಾಪ್ರಕಾಶ್ ಅವರು ನಿರ್ಮಿಸುತ್ತಿರುವ ‘ಪ್ಯಾರ್ಗೆ ಆಗ್ಬುಟೈತೆ‘ ಚಿತ್ರಕ್ಕೆ ರಾಜೇಶ್ರಾಮನಾಥ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ.
ಮೈಸೂರಿನಲ್ಲಿ ಬಹದ್ದೂರ್
ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಲಾಂಛನದಲ್ಲಿ ರಜನೀಶ್, ಪ್ರಸಾದ್ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಮತ್ತು ಶ್ರೀನಿವಾಸ್ ನಿರ್ಮಿಸುತ್ತಿರುವ ‘ಬಹದ್ದೂರ್’ ಚಿತ್ರಕ್ಕೆ ಮೇ ಒಂಭತ್ತರಿಂದ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.
ಆಕ್ರಮಣ ಎಲ್ಲಿ ಆರಂಭವೋ ಅಲ್ಲೇ ಚಿತ್ರೀಕರಣ ಅಂತ್ಯ!
ಅರಮನೆಗಳ ನಗರ ಮೈಸೂರಿನಲ್ಲಿ ಆರಂಭವಾದ ‘ಆಕ್ರಮಣ’ ಅಲ್ಲಿಯೇ ಇನ್ನೈದು ದಿನಗಳ ಚಿತ್ರೀಕರಣದಿಂದ ಸಮಾಪ್ತಿಗೊಳ್ಳಲಿದೆ.
‘ಲೂಸುಗಳು’ ಚಿತ್ರಕ್ಕೆ ಭರ್ಜರಿ ಜನಪ್ರಿಯತೆ
ಪ್ರೇಕ್ಷಕನ ಮುಂದೆ ಬರುವುದಕ್ಕೂ ಮುಂಚೆ ಭರ್ಜರಿ ತಯಾರಿ ನಡೆಸಿಕೊಳ್ಳುವುದು ಅಂದರೆ ಇದಪ್ಪ! ಹಲವು ಹೊಸ ಬಗೆಯಲ್ಲಿ ಈಗಾಗಲೇ ‘ಲೂಸುಗಳು’ ಚಿತ್ರ ಜನಪ್ರಿಯತೆ ಕಾಣುತ್ತಿದ್ದೆ. ಅದಕ್ಕೆ ಇನ್ನೆರಡು ಹೊಸದಾಗಿ ಸೇರ್ಪಡೆಯಾಗುತ್ತಿದೆ.
ಜನ್ಮ ನಕ್ಷತ್ರ ವಿರಾಜಪೇಟೆಯಲ್ಲಿ
ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಟಿ.ಪಿ. ಗಣೇಶ್ ನಾಯ್ಡು, (ಕೊಡಗು) ನಿರ್ಮಾಣದ ದಯಾಕರ್ರಾವ್ ನಿರ್ದೇಶನದ ಜನ್ಮ ನಕ್ಷತ್ರ ಚಿತ್ರಕ್ಕೆ ವಿರಾಜಪೇಟೆಯಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಗಣೇಶ್ ನಾಯ್ಡು, ಆಚಿಜನಪ್ಪಾ, ಮೋಹನ್ ಜುನೇಜಾ ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.
ಸ್ಲಂ ಗೆ ಎ ಸರ್ಟಿಫಿಕೆಟ್
ಸಾಗರ್ ಫಿಲಂ ಲಾಂಛನದಲ್ಲಿ ಪಿ. ಮೂರ್ತಿ ನಿರ್ಮಾಣದ ’ಸ್ಲಂ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ’ಎ’ ಸರ್ಟಿಫಿಕೆಟ್ ನೀಡಿದೆ.
ಹಾಫ್ಮೆಂಟಲ್ ಲೌ ಶುರು
ಸಾಯಿರಾಂ ಸಿನಿಟಾಕೀಸ್ ಲಾಂಛನದಲ್ಲಿ ಜಿ ಶಿವಕುಮಾರ್ ನಿರ್ಮಾಣದ ’ಹಾಫ್ ಮೆಂಟಲ್’ ಚಿತ್ರಕ್ಕೆ ನಗರದ ನಂದಿನಿ ಬಡಾವಣೆಯಲ್ಲಿ ನಾಯಕ ನಾಯಕಿ ಪ್ರೀತಿಯ ಆರಂಭ ಉಳಿದಂತೆ ಪ್ರತೀ ದಿನ ಬೆಳಿಗ್ಗೆ ಸಂಜೆ ಭೇಟಿಯಾಗಿ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದೃಶ್ಯಗಳು ಚಿತ್ರೀಕರಣವಾಯಿತು.
ಜಟಾಯು ಈ ವಾರ ತೆರೆಗೆ
‘ಜಟಾಯು’ ಈ ವಾರ ರಾಜ್ಯಾದ್ಯಂತ ಬೆಳ್ಳಿ ಪರದೆಯ ಮೇಲೆ ಬರಲಿದೆ.
ಬಚ್ಚನ್ ಗೆ ವಿದೇಶದಲ್ಲಿ ಭರ್ಜರಿ ಸ್ವಾಗತ
ಯು.ಎ.ಈ , ದುಬೈ , ಶಾರ್ಜದಲ್ಲೂ ಇತ್ತೀಚೆಗೆ ಪ್ರದರ್ಶನ ಕಂಡ ಚಿತ್ರ ಅಲ್ಲೂ ಜಯಭೇರಿ ಬಾರಿಸಿದೆ.
Ajith completes his talkie portion.
Mahesh Babu directional Ajith completes its talkie portions shoot recently.
ಬೆಳಕಿನಡೆಗೆ ಚಿತ್ರಮಂದಿರದ ಕಡೆಗೆ
ತುಳಸಿ ಫಿಲಂಸ್ ಲಾಂಛನದಲ್ಲಿ ಜೆ.ರಮೇಶ್ಕುಮಾರ್ ಜೈನ್ ನಿರ್ಮಾಣ ಮಾಡಿರುವ ‘ಬೆಳಕಿನಡೆಗೆ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
‘ಶ್ರೀ ಅಮರೇಶ್ವರ ಮಹಾತ್ಮೆ ಈ ವಾರ ತೆರೆಗೆ
ಕನ್ನಡ ಸಿನೆಮಾ ಪ್ರೇಕ್ಷಕನಿಗೆ ಈ ವಾರ ‘ಶ್ರೀ ಅಮರೇಶ್ವರ ಮಹಾತ್ಮೆ’ ಎಂಬ ಪೌರಾಣಿಕ ಚಿತ್ರದ ಸೊಬಗು ತೆರೆಯ ಮೇಲೆ ನೋಡೊ ಭಾಗ್ಯ.
Paraari to release on 19th April
Sumit Kombra who has produced 'Paraari' under the banner of Shakti Movies World Wide, is releasing his movie this Friday,19th April all over Karnataka.
ಕರೋಡ್ ಪತಿ ಎರಡು ಹಾಡು ಬಾಕಿ
ಕೋಮಲ್ ನಟಿಸಿರುವ ’ಕರೋಡ್ ಪತಿ’ ಚಿತ್ರಕ್ಕೆ ಎರಡು ಹಾಡು ಬಾಕಿ.
Bachchan gets humongous opening
Bachchan-The angry young man has taken the humungous opening all over Karnataka. The movie was released in 195 screens across the state and the first four days collections is said to be 5cr.
ಛತ್ರಿಗಳು ಸಾರ್ ಛತ್ರಿಗಳು ಈ ವಾರ ತೆರೆಗೆ
ಈ ವಾರ ನಗುವಿನ ಹಬ್ಬದ ಸರದಿ. ಈಗಷ್ಟೇ ಯುಗಾದಿ ಹಬ್ಬ ಮುಗಿದು ಶ್ರೀ ವಿಜಯ ಸಂವತ್ಸರಕ್ಕೆ ಕಾಲಿಟ್ಟಿದ್ದೇವೆ. ಆರಂಭದಲ್ಲೇ ಪ್ರೇಕ್ಷಕ ಮಹಾಪ್ರಭು ನಗುವಿನ ಮೂಡಿನಲ್ಲಿ ಇರಲು ಎಸ್ ನಾರಾಯಣ ಅವರ ಪದ್ಮ ಸುಂದರಿ ಕ್ರಿಯೇಷನ್ ಅವರ ‘ಛತ್ರಿಗಳು ಸಾರ್ ಛತ್ರಿಗಳು’ ಚಿತ್ರ ಆಗಮಿಸುತ್ತಿದೆ.
ಗಜೇಂದ್ರ ಬರುತ್ತಿದ್ದಾನೆ ದಾರಿ ಬಿಡಿ
ಭರ್ಜರಿ ಸಾಹಸದ ಜೊತೆ ಭಾವನೆಯ ಸಮ್ಮಿಲನವು ಆಗಿರುವ ‘ಗಜೇಂದ್ರ’ ಈ ವಾರ ತೆರೆಗೆ ಬರುತ್ತಿದೆ.
ಮಹಾನದಿ ಚಿತ್ರದ ಮೊದಲ ಪ್ರತಿ ಸಿದ್ದ
ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ) ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್ ನಿರ್ಮಾಣದ ’ಮಹಾನದಿ’ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಅಕ್ಕ-ಪಕ್ಕ ಈ ವಾರ ಬಿಡುಗಡೆ
ಲಲಿತ್ ದೀಪ್ ಆಟ್ಸ್ ಸಂಸ್ಥೆಯಲ್ಲಿ ಸಂತೋಷ್ ಬಂಢಾರಿ ಹಾಗೂ ಹೆಚ್.ಎಂ. ಕೃಷ್ಣ ನಿರ್ಮಿಸುತ್ತಿರುವ, ರವಿಶಂಕರ್, ತಬಲಾನಾಣಿ, ರಾಧಿಕಾ ಗಾಂಧಿ ಅಭಿನಯದ ಅಕ್ಕಪಕ್ಕ ಚಿತ್ರವು ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.
ಈ ವಾರ ತೆರೆಗೆ ಮಾನಸ
ಅನಿ ಆರ್ಟ್ಸ್ ಲಾಂಛನದಲ್ಲಿ ಅನಿತಾರಾಣಿ ಅವರು ನಿರ್ಮಿಸಿರುವ ‘ಮಾನಸ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬುಲ್ಬುಲ್ ಚಿತ್ರಕ್ಕೆ ಡಿ.ಟಿ.ಎಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಕಾಣಿಕೆ ‘ಬುಲ್ಬುಲ್’ ಚಿತ್ರಕ್ಕೆ ಮಂಜರಿ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ.
ಯುಗಾದಿ ಹಬ್ಬದಂದು ಬಚ್ಚನ್ ತೆರೆಗೆ
‘ಬಚ್ಚನ್’ ಚಿತ್ರ ಈ ವಾರ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಾಂತ 180 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.
Andar Bahar opens well at box office.
One of the most awaited movies of the year Andar Bahar starring Shivaraj Kumar and Parvathy Menon gets very good opening at Box Office all over Karnataka.