Untitled Document
Sign Up | Login    
Dynamic website and Portals
  
Home >> Movie Home >> ರಾಜ್ಯಾದ್ಯಂತ 'ಭೈರವಿ'
ರಾಜ್ಯಾದ್ಯಂತ 'ಭೈರವಿ'
ರಾಜ್ಯಾದ್ಯಂತ 'ಭೈರವಿ'

ಶ್ರೀಸಂಕೇಶ್ವರ ಕಂಬೈನ್ಸ್ ಲಾಂಛನದಲ್ಲಿ ಅಮರ್‌ಚಂದ್ ಜೈನ್ ಅರ್ಪಿಸುವ, ವಿಜಯ್ ಸುರಾನ ನಿರ್ಮಿಸಿರುವ ‘ಭೈರವಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹ.ಸೂ.ರಾಜಶೇಖರ್ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ಆಯಿಷಾ ಅಭಿನಯಿಸಿದ್ದಾರೆ. ರಮೇಶ್‌ಭಟ್, ಸುಚೀಂದ್ರಪ್ರಸಾದ್, ಮೈಕೋ ನಾಗರಾಜ್, ನೀನಾಸಂ ಅಶ್ವತ್, ಎಂ.ಎಸ್.ಉಮೇಶ್, ಮೈಕೋ ಶಿವು, ಹಂಸ, ಸಂಗೀತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವೀರಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ ‘ಭೈರವಿ‘ಗೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಮುರುಗೇಶ್ ಜವಳಿ, ರಾಜಶೇಖರ್ ಇಟಗಿ, ಪನ್ನಲಾಲ್ ಕೊಠಾರಿ ಅವರುಗಳ ಸಹ ನಿರ್ಮಾಣ ಈ ಚಿತ್ರಕ್ಕಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited