Untitled Document
Sign Up | Login    
Dynamic website and Portals
  
Home >> Movie Home >> ಈ ವಾರ 'ಗಾಂಧಿ ಜಯಂತಿ'
ಈ ವಾರ 'ಗಾಂಧಿ ಜಯಂತಿ'
ಈ ವಾರ 'ಗಾಂಧಿ ಜಯಂತಿ'

ಸಿರಿವರ ಕಲ್ಚರಲ್ ಅಕಾಡಮಿ ಲಾಂಛನದಲ್ಲಿ ರವೀಂದ್ರನಾಥ್ ಸಿರಿವರ, ಯೋಗಾನಂದ್, ಸಿದ್ದರಾಜು, ಕೃಷ್ಣಪ್ಪ ಅವರು ನಿರ್ಮಿಸಿರುವ ‘ಗಾಂಧಿ ಜಯಂತಿ‘ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ರವೀಂದ್ರನಾಥ್ ಸಿರಿವರ ಈ ಚಿತ್ರದ ನಿರ್ದೇಶಕರು.

ಸುದರ್ಶನ್ ಆಳ್ವಾರ್ ಚಿತ್ರಕ್ಕೆ ಕಥೆ ಬರೆದರೆ ಗಿರಿರಾಜ ಸಂಭಾಷಣೆ ಬರೆದಿದ್ದಾರೆ. ಬಾಬು ಛಾಯಾಗ್ರಹಣ, ಫಲ್ಗುಣ ಸಂಗೀತ ನಿರ್ದೇಶನ, ಹಾಗೂ ಉದಯರವಿಹೆಗ್ಡೆ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್‌ಗೌಡ, ದತ್ತಣ್ಣ, ಗುರುಮೂರ್ತಿ, ಪದ್ಮಬಾಬು, ಶ್ರೀದೇವಿ, ಸಂಗಮೇಶ್, ವೆಂಕಟರಾಜು, ಶ್ರೀಧರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited