ಸನಾತನ ಧರ್ಮ- ಸಂಸ್ಕೃತಿಗಳ ತವರೂರು ಭಾರತದಲ್ಲಿನ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕಗಳಂತಹ ನದಿ ಸಂಗಮ ಕ್ಷೇತ್ರದಲ್ಲಿ ಶತಶತಮಾನಗಳಿಂದ ಕುಂಭಮೇಳ ಉತ್ಸವ ಆಚರಣೆ ನಡೆಯುತ್ತಿದೆ. ಲಕ್ಷಾಂತರ ಸಾಧು-ಸಂತರು ಒಂದೇ ಸ್ಥಳದಲ್ಲಿ ಸೇರುವ ಐತಿಹಾಸಿಕ ಕ್
More..ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲೆ ಬಂದಂತಹ ಅತ್ಯಾಚಾರ ಆರೋಪವನ್ನು ಇತ್ತೀಚೆಗೆ ನ್ಯಾಯಾಲಯವು ತಳ್ಳಿಹಾಕಿ, "ಇದು ಶ್ರೀಗಳನ್ನು ಸಿಕ್ಕಿಹಾಕಿಸಲು ನಡೆಸಿದ ಸಂಚು" ಎಂದು ಷರಾ ಬರೆದಿದ್ದಲ್ಲದೇ, CID
More..ಮಾಜಿ ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗಂತೂ ಪಕ್ಷ ಅಧಿಕಾರಕ್ಕೆ ಬಂದು ಬಿ.ಎಸ.ವೈ ಮುಖ್ಯಮಂತ್ರಿಯಾದಷ್ಟೇ ಉತ್ಸಾಹ, ಸಂಭ್ರಮ! 2013ರಲ್ಲಿ ಪ್ರಧಾನಿ ಅಭ್ಯರ್ಥಿ
More..ಉದ್ಯಾನ ನಗರಿಯಲ್ಲಿ ಸದ್ದಿಲ್ಲದೇ ನಿರಂತರ ಸಂಗೀತ ಸೇವೆಯಲ್ಲಿ ತೊಡಗಿರುವ ಸಂಸ್ಥೆ ’ಸಂಗೀತ ಕೃಪಾ ಕುಟೀರ’. ನಗರದಲ್ಲಿ ಹಿಂದೂಸ್ತಾನಿ ಸಂಗೀತದ ಬೀಜಬಿತ್ತಿ ನೀರೆರೆದು ಪೋಷಿಸಿದವರಲ್ಲಿ ಪ್ರಮುಖರಾದ ಸಂಗೀತ ಮಹಾಮಹೋಪಾದ್ಯಾಯ ಪಂಡಿತ್ ಆರ್.ವಿ. ಶೇಷಾದ್ರ
More..ಈ ದೇಶದ ಸಂಸ್ಕೃತಿಯ ರಕ್ಷಣೆ ಹಾಗೂ ಹಿಂದೂಗಳ ಮೌಲ್ಯಗಳಿಂದ RSS ಹಿಂದೆ ಸರಿಯುತ್ತಿದೆಯೇ?.. ಹೀಗೊಂದು ಜಿಜ್ಞಾಸೆ ಉಂಟಾಗಲು ಕಾರಣವಾಗಿದ್ದು ಸಂಘದ ಹಿರಿಯ ಮುಖಂಡ ದತ್ತಾತ್ರೇಯ ಹೊಸಬಾಳೆಯವರ ಇತ್ತೀಚಿನ ಹೇಳಿಕೆ. ನಮ್ಮ ಸಂಸ್ಕೃತಿಯಲ್ಲಿ ಸಲಿಂಗಕಾಮ
More..