Untitled Document
Sign Up | Login    

Education & Career

ARTICLES
ಭಾರತದ ಶ್ರೇಷ್ಠ ಶಿಕ್ಷಕ ರಾಧಾಕೃಷ್ಣನ್ ಅವರ ದಿ ಎಥಿಕ್ಸ್ ಆಫ್ 'ವೇದಾಂತ', ಜಗದ್ಗುರು ಭಾರತಕ್ಕೆ ಅದೊಂದು ದೃಷ್ಟಾಂತ

ಭಾರತದ ಶ್ರೇಷ್ಠ ಶಿಕ್ಷಕ ರಾಧಾಕೃಷ್ಣನ್ ಅವರ ದಿ ಎಥಿಕ್ಸ್ ಆಫ್ 'ವೇದಾಂತ', ಜಗದ್ಗುರು ಭಾರತಕ್ಕೆ ಅದೊಂದು ದೃಷ್ಟಾಂತ

ಶಿಕ್ಷಕರ ದಿನಾಚರಣೆ, ಯುವಜನತೆಗೆ 'ಗುರು'ತರ ಜವಾಬ್ದಾರಿ ಕಲಿಸಿ ದೇಶಕ್ಕೆ ಅತ್ಯುತ್ತಮ ನಾಗರಿಕರನ್ನು ಕೊಡುಗೆ ನೀಡುವ ಪವಿತ್ರ ವೃತ್ತಿಯ ಸ್ಮರಣೆ ಅಂಗವಾಗಿ ಆಚರಿಸುವ ದಿನಾಚರಣೆ. ದಕ್ಷಿಣ ಭಾರತದ ತಮಿಳುನಾಡಿನ...

More..
ಕೌಶಲ್ಯ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆ?

ಕೌಶಲ್ಯ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆ?

ಲೋಕಸಭಾ ಚುನಾವಣಾ ಪೂರ್ವದಲ್ಲಿ ದೇಶದ ಅಭಿವೃದ್ಧಿಯ ಕನಸುಗಳನ್ನು ಬಿತ್ತಿದ್ದ ಬಿಜೆಪಿಯ ನರೇಂದ್ರ ಮೋದಿ, ಇದೀಗ ಅವುಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಉದ್ಯೋಗ ಕ್ಷೇತ್ರಕ್ಕೆ ಬೇಕಾಗಿರುವಂಥ ಮಾನವ ಸಂಪನ್ಮೂಲ ನಿರ್ಮಾಣಕ್ಕೆ...

More..
ಉದ್ಯೋಗದ ಹುಡುಕಾಟ ಹೊಸಬರ  ಮೊದಲ ಆಯ್ಕೆ `ಬೆಂಗಳೂರು'!

ಉದ್ಯೋಗದ ಹುಡುಕಾಟ ಹೊಸಬರ ಮೊದಲ ಆಯ್ಕೆ `ಬೆಂಗಳೂರು'!

ದೇಶಾದ್ಯಂತ ಉದ್ಯೋಗ ಅರಸುತ್ತಿರುವ ಹೊಸಬರ ಮೊದಲ ಆಯ್ಕೆ ಬೆಂಗಳೂರು. ಐಟಿ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೊಸಬರಿಗೆ ಉದ್ಯೋಗ ನೀಡುವುದರಲ್ಲಿ ಒಂಭತ್ತನೇ ಸ್ಥಾನದಲ್ಲಿದೆ ಎಂದು ಲಿಂಕ್‍ಡೆನ್...

More..
ನಾಗರಿಕ ಸೇವಾ ಪರೀಕ್ಷೆ ಬರೆಯುವಿರಾ? ಉತ್ತೀರ್ಣರಾಗುವುದಕ್ಕಿದೆ 6 ಅವಕಾಶ..

ನಾಗರಿಕ ಸೇವಾ ಪರೀಕ್ಷೆ ಬರೆಯುವಿರಾ? ಉತ್ತೀರ್ಣರಾಗುವುದಕ್ಕಿದೆ 6 ಅವಕಾಶ..

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೇಂದ್ರ ಸರ್ಕಾರಿ ಉದ್ಯೋಗ ಸೇರುವುದು ಹಲವರ ಕನಸು. ಇದನ್ನು ನನಸು ಮಾಡುವುದಕ್ಕಾಗಿ ಆಕಾಂಕ್ಷಿಗಳಿಗೆ...

More..
VIDEOS
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited