Untitled Document
Sign Up | Login    

Religion & Spirituality

ARTICLES
ಉಜ್ಜಯನಿ ಮಹಾಕಾಲನ ಸನ್ನಿಧಿಯಲ್ಲಿ ಸಿಂಹಸ್ಥ ಕುಂಭ ಮಹಾಪರ್ವ

ಉಜ್ಜಯನಿ ಮಹಾಕಾಲನ ಸನ್ನಿಧಿಯಲ್ಲಿ ಸಿಂಹಸ್ಥ ಕುಂಭ ಮಹಾಪರ್ವ

ಸನಾತನ ಧರ್ಮ- ಸಂಸ್ಕೃತಿಗಳ ತವರೂರು ಭಾರತದಲ್ಲಿನ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕಗಳಂತಹ ನದಿ ಸಂಗಮ ಕ್ಷೇತ್ರದಲ್ಲಿ ಶತಶತಮಾನಗಳಿಂದ ಕುಂಭಮೇಳ ಉತ್ಸವ ಆಚರಣೆ ನಡೆಯುತ್ತಿದೆ. ಲಕ್ಷಾಂತರ ಸಾಧು-ಸಂತರು ಒಂದೇ...

More..
ಶಂಕರರನ್ನು ಸ್ತುತಿಸೋಣ, ವಿದ್ಯಾರಣ್ಯರನ್ನೂ ಸ್ಮರಿಸೋಣ!

ಶಂಕರರನ್ನು ಸ್ತುತಿಸೋಣ, ವಿದ್ಯಾರಣ್ಯರನ್ನೂ ಸ್ಮರಿಸೋಣ!

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ...

More..
ಶಂಕರಾಚಾರ್ಯರ ಜಯಂತಿ: ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನಾಚರಣೆ ನಡೆಯಲಿ

ಶಂಕರಾಚಾರ್ಯರ ಜಯಂತಿ: ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನಾಚರಣೆ ನಡೆಯಲಿ

ಅವರು ಹರಿದು ಹಂಚಿಹೋಗುತ್ತಿದ್ದ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು, ವಾಹನಗಳ ಸೌಲಭ್ಯದ ಕಲ್ಪನೆಯೂ ಇಲ್ಲದ ಸಂದರ್ಭದಲ್ಲಿ ದೇಶದ ಉದ್ದಗಲ ಕಾಲ್ನಡಿಯಲ್ಲಿ ಸಂಚರಿಸಿ ವಿಘಟಿಸಿ ಹೋಗಿದ್ದ ಭೂಪಟಕ್ಕೆ ದೇಶವೆಂಬ ಕಾನ್ಸೆಪ್ಟ್...

More..
ಮಾನವನನ್ನು ಜಡತ್ವದಿಂದ ಜಾಗೃತಗೊಳಿಸುವ ಶಿವರಾತ್ರಿಯ ಜಾಗರಣೆ

ಮಾನವನನ್ನು ಜಡತ್ವದಿಂದ ಜಾಗೃತಗೊಳಿಸುವ ಶಿವರಾತ್ರಿಯ ಜಾಗರಣೆ

ರಾತ್ರಿ ಎಂದರೆ ತಮೋ ಗುಣದ ಪ್ರತೀಕ. ಆಲಸ್ಯ ಆಲಸ್ಯ, ನಿದ್ರೆ, ಅಜ್ಞಾನಗಳ ದ್ಯೋತಕವಾದ ರಾತ್ರಿಯಲ್ಲಿ ಜಾಗೃತರಾಗಿದ್ದುಕೊಂಡು ಸದಾ ಜಾಗೃತನಾಗಿರುವ ಸದಾಶಿವನನ್ನು ಸ್ಮರಿಸುವ ಮಹಾ ರಾತ್ರಿ ಮತ್ತೆ ಬಂದಿದೆ....

More..
VIDEOS
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited