Untitled Document
Sign Up | Login    

Art & Culture

ARTICLES
ಸೋಂದಾ ನಾರಾಯಣ ಭಟ್ಟರ ಯತಾರ್ಥ ಜೀವನ, ಕೃತಾರ್ಥ ಬರಹಗಳು

ಸೋಂದಾ ನಾರಾಯಣ ಭಟ್ಟರ ಯತಾರ್ಥ ಜೀವನ, ಕೃತಾರ್ಥ ಬರಹಗಳು

ಮಂಗಳೂರಿನ ಪ್ರತಿಷ್ಠಿತ ಗೋವಿಂದ ದಾಸ್ ಕಾಲೇಜು.. ಆಗಿನ್ನೂ ಸಂಸ್ಕೃತವನ್ನು ಕೇಸರಿಕರಣಗೊಳಿಸುವ, ಸೆಕ್ಯುಲರ್ ಹೆಸರಿನಲ್ಲಿ ಸಂಸ್ಕೃತದ ಶ್ಲೋಕಗಳನ್ನು ಅಳಿಸಿ ಹಾಕುವ ಇಂದಿನ ಪದ್ಧತಿ ಮಂಗಳೂರಿನಲ್ಲಿರಲಿಲ್ಲ. ಹಾಗಿದ್ದರೂ ಪ್ರತಿಷ್ಠಿತ ಗೋವಿಂದಾಸ್...

More..
ಚುನಾವಣೆಗೂ ಮುನ್ನ ಯುಗಾದಿ, ನಿಜಕ್ಕೂ ಇದೊಂದು ಹೊಸ ಯುಗದ ಆದಿ!

ಚುನಾವಣೆಗೂ ಮುನ್ನ ಯುಗಾದಿ, ನಿಜಕ್ಕೂ ಇದೊಂದು ಹೊಸ ಯುಗದ ಆದಿ!

ಯುಗಾದಿಯೆಂದರೆ ಭಾರತೀಯರಿಗೆ ವಿಶೇಷವಾದ ಹಬ್ಬ. ಸುಖ-ದುಃಖಗಳನ್ನು ಸಮಾನವಾಗಿ ತೆಗೆದುಕೊಳ್ಳಬೇಕೆಂದು ಪ್ರತಿ ವರ್ಷವೂ ನೆನಪಿಸಿ ಹೋಗುವ ಹಬ್ಬ. ಹಿಂದಿನ ವರ್ಷದ ಸೋಲು-ಗೆಲುವು, ಕಷ್ಟ-ಸುಖಗಳನ್ನೊಮ್ಮೆ ಅವಲೋಕಿಸಿ ಮುಂಬರುವ ಹೊಸ ವರ್ಷವನ್ನು...

More..
ವರ್ಷಾಂತ್ಯದಲ್ಲಿ ಬೆಂಗಳೂರಿನ ಸಾಹಿತ್ಯಲೋಕದತ್ತ ತಿರುಗಿ ನೋಡಿದಾಗ..

ವರ್ಷಾಂತ್ಯದಲ್ಲಿ ಬೆಂಗಳೂರಿನ ಸಾಹಿತ್ಯಲೋಕದತ್ತ ತಿರುಗಿ ನೋಡಿದಾಗ..

ಬಹುಸಂಸ್ಕೃತಿಯ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯದ್ದೇ ಪಾರಮ್ಯವಾದರೂ, ಇತರೆ ಭಾಷಿಕರ ಸಾಹಿತ್ಯ ಸಂಭ್ರಮಕ್ಕೇನೂ ಕಡಿಮೆ ಇಲ್ಲ. ಇಂತಹ ಸಾಹಿತ್ಯ ಸಂಭ್ರಮ ಸಡಗರ 2013ರಲ್ಲೂ ಕಾಣಿಸಿದೆ. ಅನೇಕ ಪುಸ್ತಕ...

More..
ಇದಪ್ಪಾ ಸಂಸ್ಕೃತಿ...

ಇದಪ್ಪಾ ಸಂಸ್ಕೃತಿ...

ಯಾವುದೇ ವೃತ್ತಿಯನ್ನು ನಾವು ಕಡೆಗಣಿಸುವಂತಿಲ್ಲ. ಅದೇ ವೃತ್ತಿ ನಿರತರನ್ನೂ.. ಸಮಾಜಕ್ಕೆ ಅವರು ಅವರದ್ದೇ ಆದ ಕೊಡುಗೆ ನೀಡುತ್ತಿರುತ್ತಾರೆ. ಆದರೆ, ನಗರದ ಬಿರುಸಿನ ಜನಜೀವನದಲ್ಲಿ ಸ್ವಾರ್ಥದ ಹೊರತು ಬೇರೇನೂ...

More..
VIDEOS
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited