Untitled Document
Sign Up | Login    

Talents & Achievements

ARTICLES
ನಾಯಕರ ಮನಮೋಹಕ ಕ್ರಿಕೆಟ್ಮಾತು

ನಾಯಕರ ಮನಮೋಹಕ ಕ್ರಿಕೆಟ್ಮಾತು

ಆವತ್ತಿಂದ ಇವತ್ತಿನವರೆಗೂ ಆಡಿ ಹೋಗಿರೋ ಕ್ರಿಕೆಟ್ ಆಟಗಾರರ ಹೆಸರನ್ನು ನೀವು ನೀಟಾಗಿ ಹೇಳಬಲ್ಲಿರಾ? ಆ ಬೌಲಿಂಗ್ರಾಯ ಎಲ್ಲಿ? ಯಾವಾಗ? ಹೇಗೆ ವಿಕೆಟ್ ಹಾರಿಸಿದ? ಅದೂ ಯಾವ ಇಸವಿನಲ್ಲಿ...

More..
ಜೇನುಕಲ್ಲಿನಲ್ಲೊಬ್ಬ  ಅಣ್ಣಪ್ಪ ಸ್ವಾಮಿ

ಜೇನುಕಲ್ಲಿನಲ್ಲೊಬ್ಬ ಅಣ್ಣಪ್ಪ ಸ್ವಾಮಿ

ದಕ್ಷಿಣಕನ್ನಡ ಜಿಲ್ಲೆ ಅಂದ್ರೆ ಹಾಗೇನೇ. ನಂಬಿಕೆ, ಆಚಾರ-ವಿಚಾರ, ಆಚರಣೆಗಳಿಗಿಲ್ಲಿ ವಿಶೇಷ ಸ್ಧಾನವಿದೆ. ಇಲ್ಲಿ ಅನೇಕ ದೇವರು ದೈವಗಳನ್ನು ಜನರು ತಮ್ಮದೇ ಆದ ನಂಬಿಕೆಗಳ ಹಿನ್ನೆಲೆಯಲ್ಲಿ ಆರಾಧಿಸುತ್ತಾರೆ. ಅಂತಹ...

More..
ಬಹುಮುಖ ಎಲೆಮರೆಯ ಅರಳು ಪ್ರತಿಭೆ ಅನನ್ಯ

ಬಹುಮುಖ ಎಲೆಮರೆಯ ಅರಳು ಪ್ರತಿಭೆ ಅನನ್ಯ

ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸುಳ್ಯ ತಾಲ್ಲೂಕಿನ ಕನಕಮಜಲು ಕಣಜಾಲಿನ ಅನನ್ಯ ಕೆ.ವಿ. ಬೆಳೆಯುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಅನನ್ಯ ತನ್ನ...

More..
ಬಹುಮುಖ ಪ್ರತಿಭೆ ರಘುರಾಮ ರೈ

ಬಹುಮುಖ ಪ್ರತಿಭೆ ರಘುರಾಮ ರೈ

ಸುಳ್ಯದ ರಘುರಾಮ ರೈ ನಾಟಿ ಔಷಧಿ ಹಾಗೂ ತಾಳಮದ್ದಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಸರುವಾಸಿ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ರಘುರಾಮ ರೈ ಅಲೋಪತಿ ಔಷಧಿಯಲ್ಲಿ...

More..
VIDEOS
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited