ಅನನ್ಯ & ಐಶ್ವರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ರೂಪಾಸುರೇಶ್, ಸುರೇಶಬಾಬು ಎಲ್.ಪಿ. ನಿರ್ಮಿಸಿರುವ ಹಾಸ್ಯಮಯ ಚಿತ್ರ ’ಆನೆಪಟಾಕಿ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ರಚನೆ, ನಿರ್ದೇಶನ, ಚಂದ್ರಶೇಖರ ಬಂಡಿಯಪ್ಪ ಸಂಭಾಷಣ, ರಾಜೇಂದ್ರ ಕಾರಂತ್ ಛಾಯಾಗ್ರಹಣ ಜೆ.ಎಸ್. ವಾಲಿ, ಸಂಗೀತ-ಧರ್ಮವಿಶ್, ಸಂಕಲನ -ಕೆ.ಆರ್. ಲಿಂಗರಾಜು, ಕಲೆ-ಕುಮಾರ್, ನೃತ್ಯ-ಕಂಬಿರಾಜ್, ನಿರ್ವಹಣ್, ಡಿ.ಎಂ. ರಾಜ್ ಕುಮಾರ್, ತಾರಾಗಣದಲ್ಲಿ ಸೃಜನ್ ಲೋಕೇಶ್, ಪಾರ್ವತಿ ನಿರ್ಬಾಗ್, ಭಾಸ್ಕರ್, ರಂಗಾಯನ ರಘು, ಸಾಧು ಕೋಕಿಲ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ತಬಲಾ ನಾಣಿ, ರಾಕ್ಲೈನ್ ಸುಧಾಕರ, ಬುಲೆಟ್ ಪ್ರಕಾಶ್, ಸೋಮಣ್ಣ ಜಾಡರ್, ಅಕುಲ್, ಕೇಬಲ ಆನಂದ್ ಮುಂತಾದವರು ಅಭಿನಯಿಸಿದ್ದಾರೆ.