ಭಾರತೀಯ ಕ್ಷಾತ್ರಪರಂಪರೆ ಲೋಕಾರ್ಪಣೆ
ಭಾರತೀಯ ಕ್ಷಾತ್ರಪರಂಪರೆ ಪುಸ್ತಕ ಲೋಕಾರ್ಪಣೆ
ಭಾರತೀಯ ಕ್ಷಾತ್ರಪರಂಪರೆ : ರಾಷ್ಟ್ರೋತ್ಥಾನ ಸಾಹಿತ್ಯದ ಭಾರತೀಯ ಕ್ಷಾತ್ರಪರಂಪರೆ ಪುಸ್ತಕವನ್ನು ಡಾ. ಎಸ್ ಎಲ್ ಬೈರಪ್ಪ ಅವರು ಭಾನುವಾರ, ಜ.24 ರಂದು ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಈ ಕೃತಿಯ ಲೇಖಕರಾದ ಶತಾವಧಾನಿ ಆರ್ ಗಣೇಶ್,ಅಂಕಣಕಾರರಾದ ಬಿ ಬಿ ಆಶೋಕ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
Share :
ಭಾರತೀಯ ಕ್ಷಾತ್ರಪರಂಪರೆ ಪುಸ್ತಕ ಲೋಕಾರ್ಪಣೆ
Share :
ಭಾರತೀಯ ಕ್ಷಾತ್ರಪರಂಪರೆ ಪುಸ್ತಕ ಲೋಕಾರ್ಪಣೆ
Share :
1/3
Featured Picture Galleries