ಗೋಚಾತುರ್ಮಾಸ್ಯ
ಶ್ರೀರಾಮಚಂದ್ರಾಪುರಮಠ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರ ಗೋಚಾತುರ್ಮಾಸ್ಯದ ನಾಲ್ಕನೇ ದಿನದ ಕಾರ್ಯಕ್ರಮ
ಪ್ರವಚನ ಮಾಲಿಕೆ ಲೋಕಾರ್ಪಣೆ : ಶ್ರೀರಾಮಚಂದ್ರಾಪುರಮಠ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರ ಗೋಚಾತುರ್ಮಾಸ್ಯದ ನಾಲ್ಕನೇ ದಿನದ ಕಾರ್ಯಕ್ರಮದ ಅಂಗವಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಷಿ ಕುಟುಂಬದವರಿಂದ ವಿಶೇಷ ಪುಜೆ ನಡೆಯಿತು. ಇದೇ ವೇಳೆ ಶ್ರೀಭಾರತೀಪ್ರಕಾಶನವು ಹೊರತಂದ ನಿತ್ಯೋಪಾಸನಾ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಕುಮಾರಿ ಸಂಧ್ಯಾ ಬಳಗದಿಂದ ಯೋಗಪ್ರದರ್ಶನ ಜರುಗಿತು.
Share :
ಯೋಗ ನಮಸ್ಕಾರ....
Share :
ಯೋಗ ಪ್ರದರ್ಶನ
Share :
1/3
Featured Picture Galleries