ರೀಯಾಯ್ತಿ ದರದಲ್ಲಿ ಔಷಧಿವಿತರಣೆ ಒಪ್ಪಂದ
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಸಮ್ಮುಖದಲ್ಲಿ, ಮಹಾಲಕ್ಷ್ಮಿಪುರದಲ್ಲಿರುವ ಡಯಾಬಿಟೀಸ್ ಕೇಂದ್ರದ ರೋಗಿಗಳಿಗೆ ಶೇ.50ರಷ್ಟು ರಿಯಾಯ್ತಿ ದರದಲ್ಲಿ ಮಧುಮೇಹ ಔಷಧ ವಿತರಿಸುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ರೀಯಾಯ್ತಿ ದರದಲ್ಲಿ ಔಷಧಿವಿತರಣೆ : ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಸಮ್ಮುಖದಲ್ಲಿ, ಮಹಾಲಕ್ಷ್ಮಿಪುರದಲ್ಲಿರುವ ಡಯಾಬಿಟೀಸ್ ಕೇಂದ್ರದ ರೋಗಿಗಳಿಗೆ ಶೇ.50ರಷ್ಟು ರಿಯಾಯ್ತಿ ದರದಲ್ಲಿ ಮಧುಮೇಹ ಔಷಧ ವಿತರಿಸುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಪಾಲಿಕೆ ಉಪ ಆಯುಕ್ತ ಸುರೇಶ್, ಮಾಜಿ ಮೇಯರ್ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
Share :
1/1
Featured Picture Galleries