ಮುಖ್ಯಮಂತ್ರಿಯ ಈ ದಿನ ಕಾರ್ಯಕ್ರಮಗಳು
ಮುಖ್ಯಮಂತ್ರಿಯ ಈ ದಿನ ಕಾರ್ಯಕ್ರಮಗಳು
ಪುಷ್ಪ ನಮನ... : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಶನಿವಾರ, ಜ. ೨೩ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಆವರಣದಲ್ಲಿರುವ ನೇತಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
Share :
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವಾರ್ಪಣೆ
Share :
ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ನಿವಾಸದಲ್ಲಿ ಬೆಂಗಳೂರಿನ ಮಂತ್ರಿಗಳ ಸಭೆ ನಡೆಸಿ ಚರ್ಚಿಸಿದರು.
Share :
ಸ್ವಾತಂತ್ರ ಹೋರಾಟಗಾರ ಡಾ. ಉಮಾಪತಿ ಶಾಸ್ತ್ರೀ ಅವರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
Share :
1/4
Featured Picture Galleries