ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಜಾಗೃತಿ ಅಭಿಯಾನ, ಲೆಕ್ಕ ಕೊಡಿ ಮತ ಕೇಳಿ ಚಳುವಳಿ.
ಲೆಕ್ಕ ಕೊಡಿ ಮತ ಕೇಳಿ : ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಜಾಗೃತಿ ಅಭಿಯಾನ, ಲೆಕ್ಕ ಕೊಡಿ ಮತ ಕೇಳಿ ಚಳುವಳಿಯನ್ನು ಸೋಮವಾರ, ಜು. 6 ರಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಉದ್ಘಾಟಿಸಿದರು.