ದಿನೇಶ್ ಗುಂಡೂರಾವ್ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ
ಬಿಪಿಎಲ್ ಕಾರ್ಡ್ ಪಡೆಯಲು ವಿಧಿಸಿರುವ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ, ಆಹಾರ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದಲಿತ ಸಂಘಟನೆ ಸದಸ್ಯರು ಟೌನ್ ಹಾಲ್ ಎದುರು ಫೆ.25ರಂದು ಪ್ರತಿಭಟನೆ ನಡೆಸಿದರು.
ದಿನೇಶ್ ಗುಂಡೂರಾವ್ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ : ಬಿಪಿಎಲ್ ಕಾರ್ಡ್ ಪಡೆಯಲು ವಿಧಿಸಿರುವ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಆಹಾರ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದಲಿತ ಸಂಘಟನೆ ಸದಸ್ಯರು ಟೌನ್ ಹಾಲ್ ಎದುರು ಫೆ.25ರಂದು ಪ್ರತಿಭಟನೆ ನಡೆಸಿದರು.
Share :
1/1
Featured Picture Galleries