Untitled Document
Sign Up | Login    
Dynamic website and Portals
  

Related News

ಅಮೆರಿಕಾಕ್ಕೆ ಉತ್ತರ ಕೊರಿಯಾ ಬೆದರಿಕೆ: ವಿಡಿಯೋ ಬಿಡುಗಡೆ

ವಾಷಿಂಗ್ಟನ್ ಡಿಸಿ ಮೇಲೆ ನ್ಯೂಕ್ಲಿಯರ್ ಬಾಂಬ್ ಹಾಕುತ್ತೇವೆ ಎಂದು ವಿಶ್ವದ ದೊಡ್ಡಣ್ಣ ಅಮೆರಿಕಾಕ್ಕೆ ಉತ್ತರ ಕೊರಿಯಾ ಬೆದರಿಕೆ ಹಾಕಿ ವಿಡಿಯೋ ಬಿಡುಗಡೆ ಮಾಡಿದೆ. ಉತ್ತರ ಕೊರಿಯಾದ ಮುಖವಾಣಿ ವೆಬ್ ಸೈಟ್ ಡಿಪಿಆರ್ ಕೆ ಇತ್ತೀಚೆಗೆ 4 ನಿಮಿಷಗಳ ಕಾಲದ ಲಾಸ್ಟ್ ಚಾನ್ಸ್...

26/11 ಮುಂಬಯಿ ದಾಳಿಃ ಉಗ್ರ ಡೇವಿಡ್‌ ಹೆಡ್ಲಿಗೆ ಮುಂಬಯಿ ನ್ಯಾಯಾಲಯ ಕ್ಷಮಾದಾನ

26/11 ಮುಂಬಯಿ ದಾಳಿ ನಡೆಸಲು ಲಷ್ಕರ್‌-ಎ-ತಯ್ಯಬಾ ಉಗ್ರರ ಜೊತೆ ಒಲಸಮ್ಚು ರೂಪಿಸಿದ್ದ, ಡೇವಿಡ್‌ ಹೆಡ್ಲಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ಸೂಚಿಸಿದ ನಂತರ ಮುಂಬಯಿ ವಿಶೇಷ ನ್ಯಾಯಾಲಯ ಕ್ಷಮಾದಾನ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ಈಗ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿ...

ಅಲ್ ಖೈದಾ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿ: ವೀಡಿಯೋ ಬಿಡುಗಡೆ

ಭಾರತ ಉಪಖಂಡದ ಅಲ್ ಖೈದಾ ಉಗ್ರಗಾಮಿ ಸಂಘಟನೆ ತನ್ನ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಫ್ರಾನ್ಸ್ ಟು ಬಾಂಗ್ಲಾದೇಶ್ ಟೈಟಲ್ ನಲ್ಲಿ ಭಾರತ ಉಪಖಂಡದ ಅಲ್ ಖೈದಾ ಮುಖ್ಯಸ್ಥ ಮೌಲಾನಾ ಅಸೀಮ್ ಉಮರ್...

ಐಸಿಸ್ ನಿಂದ ಮತ್ತೆ ಕ್ರೈಸ್ತರ ಶಿರಚ್ಛೇದ: ಹೊಸ ವೀಡಿಯೊ ಬಿಡುಗಡೆ

ಎರಡು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದ ಮಾಡಿದ್ದರು. ಈ ಬಾರಿ ಮತ್ತೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಬಿಡುಗಡೆ ಮಾಡಿದ್ದಾರೆ. ಐಸಿಸ್...

ಸಿರಿಯಾದಲ್ಲಿ ಮಹಿಳಾ ಜಿಹಾದಿ ದಳ ಅಸ್ತಿತ್ವಕ್ಕೆ

ಮಹಿಳೆಯರನ್ನೇ ಒಳಗೊಂಡ ಜಿಹಾದಿ ದಳವೊಂದು ಇದೀಗ ಸಿರಿಯಾದಲ್ಲಿ ಕಾಣಿಸಿಕೊಂಡಿದೆ. ಈ ಮಹಿಳಾ ಜಿಹಾದಿ ದಳದವರು ಕೈಯಲ್ಲಿ ಕಲಾಶ್ನಿಕೋವ್‌ ಬಂದೂಕನ್ನು ಝಳಪಿಸುತ್ತಾ "ಅಲ್ಲಾಹು ಅಕ್ಬರ್‌' ಎಂದು ದೊಡ್ಡ ಧ್ವನಿಯಲ್ಲಿ ಉದ್ಗರಿಸುವುದನ್ನು ಕಾಣಿಸುವ ವಿಡಿಯೋ ಚಿತ್ರಿಣಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಐದು ನಿಮಿಷಗಳ ಈ ವಿಡಿಯೋದಲ್ಲಿ...

ಐಸಿಸ್ ಉಗ್ರರ ಅಟ್ಟಹಾಸ: 21 ಕ್ರೈಸ್ತರ ಶಿರಚ್ಛೇದನ

ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿದ್ದ ಐಸಿಸ್ ಉಗ್ರರು ಇದೀಗ ಲಿಬಿಯಾದ ಟ್ರಿಪೋಲಿಯ ಕರಾವಳಿ ತೀರದಲ್ಲಿ ಸಾಮೂಹಿಕವಾಗಿ 21 ಮಂದಿ ಈಜಿಪ್ಟ್ ನ ಕ್ರಿಶ್ಚಿಯನ್ ರನ್ನು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ಮೊದಲು ಸಿರಿಯಾ, ಇರಾಕ್ ನಲ್ಲಿ ನಡೆಸಿದ ಶಿರಚ್ಛೇದನದ...

ಶಿರಚ್ಛೇದನ ಮಾಡ್ತೇವೆ ಎಂದು ಒಬಾಮಾಗೆ ಐಸಿಎಸ್ ಬೆದರಿಕೆ

ಅಮೆರಿಕವನ್ನು ಮುಸ್ಲಿಂ ದೇಶವನ್ನಾಗಿ ಪರಿವರ್ತಿಸಬೇಕು ಇಲ್ಲದಿದ್ರೆ ಶ್ವೇತಭವನಕ್ಕೆ ನುಗ್ಗಿ ಶಿರಚ್ಛೇದನ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಐಸಿಎಸ್ ಉಗ್ರರು ಬೆದರಿಕೆ ಹಾಕಿದ್ದಾರೆ. ಇಸ್ಲಾಂ ಅನ್ನು ಯಾರು ವಿರೋಧಿಸುತ್ತಾರೋ, ಅವರು ಯಾರೇ ಆಗಲಿ ಅವರಿಗೆ ಇದೇ ಗತಿ. ಒಬಾಮಾ ನಿಮಗೂ...

ಸಂಸತ್ ಕಲಾಪ ವ್ಯರ್ಥಮಾಡಬೇಡಿ ವಿಪಕ್ಷಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚನೆ

ಅನಾವಶ್ಯಕ ಕಾರಣಗಳನ್ನು ಮುಂದಿಟ್ಟುಕೊಂಡು ಸಂಸತ್ ಕಲಾಪವನ್ನು ವ್ಯರ್ಥ ಮಾಡದಿರುವಂತೆ ವಿರೋಧ ಪಕ್ಷಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚನೆ ನೀಡಿದ್ದಾರೆ. ಐಐಟಿ, ಎನ್.ಐ.ಟಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಕಳೆದ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಕೋಲಾಹಲದಿಂದ ಸಂಸತ್ ಅಧಿವೇಶನ ವ್ಯರ್ಥವಾಗಿದ್ದರ...

ಎ.ಎ.ಪಿಯಿಂದ ಸೆ.10ರಂದು ಲೆಫ್ಟಿನೆಂಟ್ ಗವರ್ನರ್ ಭೇಟಿ

ದೆಹಲಿಯಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸೆ.10ರಂದು ಲೆಫ್ಟಿನೆಂಟ್ ಗವರ್ನರ್ ನಜೀಮ್ ಜಂಗ್ ಅವರನ್ನು ಭೇಟಿ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಗಾಜಿಯಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ನಡೆಸಿದ್ದು,...

ಭಾರತದಲ್ಲಿ ಅಲ್ ಖೈದಾ ಶಾಖೆ ತೆರೆಯುವ ಬಗ್ಗೆ ಉಗ್ರರ ಬೆದರಿಕೆ

ಅಲ್ ಖೈದಾ ಉಗ್ರ ಸಂಘಟನೆ ಭಾರತದ ಮೇಲೆ ಮತ್ತೊಮ್ಮೆ ಕಣ್ಣಿಟ್ಟಿದೆ. ಭಾರತದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಶಾಖೆ ತೆರೆಯಲು ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್ ಜವಾಹರಿ ಕರೆ ನೀಡಿದ್ದಾನೆ. ಭಾರತದ ಮೇಲೆ ದಾಳಿ ನಡೆಸಿ, ಅಲ್ಲಿ ಗುಂಪುಕಟ್ಟಿ ಅಲ್ ಖೈದಾ...

ಗಡಿಯಲ್ಲಿ ಭಾರತದ ಸೈನಿಕರೊಂದಿಗೆ ಚೀನಾ ಸೈನಿಕರ ವಾಗ್ವಾದ

ಗಡಿಯಲ್ಲಿ ಸದಾ ಕ್ಯತೆತೆಗೆಯುವ ಚೀನಾ ಸೈನಿಕರು, ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶಕ್ಕೆ ಬಂದು ಭಾರತೀಯ ಸೈನಿಕರ ಜತೆ ವಾಗ್ವಾದ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಚೀನಾ ಸೇನೆಯ ಕ್ಯಾತೆ ನಡುವೆಯೂ ತಾಳ್ಮೆ ಕಳೆದುಕೊಳ್ಳದ ಭಾರತೀಯ...

ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳು, ಶಿಕ್ಷಕರ ಜತೆ ಪ್ರಧಾನಿ ಸಂವಾದ

ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಅತ್ಯುತ್ತಮ ಶಿಕ್ಷಕರ ಆಯ್ಕೆಯಲ್ಲಿ ಸ್ವತ: ಪ್ರಧಾನಿ ಮೋದಿಯವರೇ ಆಸಕ್ತಿಹೊಂದಿದ್ದು, ಶಿಕ್ಷಕರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited