Untitled Document
Sign Up | Login    
Dynamic website and Portals
  

Related News

ಭಾರತದ ವಿರುದ್ಧ ಕಾರ್ಯಾಚರಣೆ ನಡೆಸಲು ಐ.ಎಸ್.ಐ ತಾಲೀಬಾನನ್ನು ಹುಟ್ಟುಹಾಕಿತ್ತು: ಮುಷರಫ್

'ತಾಲೀಬಾನ್' ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಬೆಳೆಸಿದ್ದೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಹೇಳಿದ್ದಾರೆ. ಪಾಕಿಸ್ತಾನದ ಡಾನ್ ಪತ್ರಿಕೆ ಪ್ರಕಟಿಸಿರುವ ವರದಿಯ ಪ್ರಕಾರ, 2001ರಲ್ಲಿ ಐ.ಎಸ್.ಐ ಮೂಲಕವೇ ತಾಲೀಬಾನ್ ಹುಟ್ಟಿಕೊಂಡಿದೆ ಎಂದು ಹೇಳಲಾಗಿದೆ. ಅಪ್ಘಾನಿಸ್ತಾನದ...

ಪಾಕಿಸ್ತಾನದ ಶಾಲೆಗಳಲ್ಲಿ ಶಸ್ತ್ರಾಸ್ತ್ರ ಕೊಂಡೊಯ್ಯಲು ಶಿಕ್ಷಕರಿಗೆ ಅನುಮತಿ!

'ಪೇಶಾವರ'ದ ಶಾಲೆಯಲ್ಲಿ ಉಗ್ರರು ಮಾರಣಹೋಮ ನಡೆಸಿದ್ದರಿಂದ ಪಾಕಿಸ್ತಾನ ಶಾಲೆಗಳಲ್ಲಿ ಶಿಕ್ಷಕರೂ ಬಂದೂಕು ಹಿಡಿದು ಹೋಗುವ ಸೌಲಭ್ಯ ಕಲ್ಪಿಸಲಾಗಿದೆ. ಪಾಕಿಸ್ತಾನದ ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ. ಹಾಗೆಯೇ ತರಗತಿಗಳಿಗೆ ಬಂದೂಕುಗಳನ್ನು ಹಿಡಿದು ಹೋಗುವ ಅವಕಾಶ ಕಲ್ಪಿಸಲಾಗಿದೆ. ಉಗ್ರರ ದಾಳಿಯಿಂದ ತಮ್ಮನ್ನು...

ದಾವೂದ್ ನನ್ನು ಹಿಡಿಯಲು ಲಾಡನ್ ಹತ್ಯೆ ಮಾದರಿ ಕಾರ್ಯಾಚರಣೆ ನಡೆಸಿ: ಶಿವಸೇನೆ

'ತಾಲೀಬಾನ್' ಉಗ್ರ ಒಸಾಮ ಬಿನ್ ಲಾಡೆನ್ ನನ್ನು ಹತ್ಯೆ ಮಾಡಲು ಅಮೆರಿಕಾ ನಡೆಸಿದ ಕಾರ್ಯಾಚರಣೆ ಮಾದರಿಯಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಸೆರೆ ಹಿಡಿಯಲು ಭಾರತ ಸರ್ಕಾರವೂ ಕಾರ್ಯಾಚರಣೆ ನಡೆಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಪಾಕಿಸ್ತಾನದ ಖ್ಯಾತ ಉದ್ಯಮಿಯ ಪುತ್ರನೊಂದಿಗೆ...

ಪೇಶಾವರ ದಾಳಿಯ ಮಾಸ್ಟರ್ ಮೈಂಡ್ ನ್ನು ಹತ್ಯೆ ಮಾಡಿದ ಪಾಕ್ ಸೇನೆ

ಪಾಕಿಸ್ತಾನದಲ್ಲಿರುವ ಪೇಶಾವರದ ಶಾಲೆ ಮೇಲೆ ನಡೆದಿದ್ದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ನ್ನು ಪಾಕ್ ಸೇನೆ ಹತ್ಯೆ ಮಾಡಿದೆ. ತೆಹ್ರೀಕ್-ಇ-ತಾಲೀಬಾನ್ ಸಂಘಟನೆ ಮುಖಂಡ ಫಜಾಲುಲ್ಲಾ ನನ್ನು ಹತ್ಯೆ ಮಾಡಿರುವುದನ್ನು ಪಾಕ್ ಸೇನೆ ಡಿ.20ರಂದು ಸ್ಪಷ್ಟಪಡಿಸಿದೆ. ತಾಲೀಬಾನ್ ಸಂಘಟನೆ ಉಗ್ರರ ಉಪಟಳ ಹೆಚ್ಚಿರುವುದರಿಂದ...

ಪಾಕ್ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುವುದಾಗಿ ತೆಹ್ರೀಕ್-ಇ-ತಾಲೀಬಾನ್ ಬೆದರಿಕೆ

ಉಗ್ರ ಫಜಾಲುಲ್ಲಾ ಹತ್ಯೆಯಿಂದ ಕೆರಳಿರುವ ತೆಹ್ರೀಕ್-ಇ-ತಾಲೀಬಾನ್ ಉಗ್ರ ಸಂಘಟನೆ, ಪಾಕಿಸ್ತಾನದ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ. ಮೊಹಮ್ಮದ್ ಖರಾಸಾನಿ ಎಂಬುವವನಿಂದ ಪತ್ರ ಬಂದಿದ್ದು ಆತ, ಪಾಕ್ ರಾಜಕಾರಣಿಗಳ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಟೈಮ್ಸ್ ಆಫ್...

ಪೇಶಾವರ್ ನಲ್ಲಿ ನಡೆದ ಉಗ್ರರ ದಾಳಿಗೆ ಮೋದಿ ಕಾರಣ: ಉಗ್ರ ಹಫೀಜ್

'ಪಾಕಿಸ್ತಾನ'ದ ಪೇಶಾವರ್ ನಲ್ಲಿ ತಾಲೀಬಾನ್ ಉಗ್ರರು ನಡೆಸಿರುವ ಪೈಶಾಚಿಕ ಕೃತ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಮುಂಬೈ ದಾಳಿ ರುವಾರಿ ಉಗ್ರ ಹಫೀಸ್ ಸಯ್ಯದ್ ಬಡಬಡಿಸಿದ್ದಾನೆ. ಮೋದಿಯ ವ್ಯಕ್ತಿತ್ವ ನಿಮ್ಮ ಮುಂದಿದೆ. ಭಾರತ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ...

ಪಾಕ್ ಭಯೋತ್ಪಾದನೆ ವಿರುದ್ಧ ಹೋರಾಡುವುದಾದರೆ ಹಫೀಜ್ ನನ್ನು ನಮಗೆ ಒಪ್ಪಿಸಲಿ: ವೆಂಕಯ್ಯ

'ಭಯೋತ್ಪಾದನೆ' ವಿರುದ್ಧ ಹೋರಾಡುವುದಾಗಿ ಪಣತೊಟ್ಟಿರುವ ಪಾಕಿಸ್ತಾನಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಸವಾಲು ಹಾಕಿದ್ದು, "ನೀವು ನಿಜವಾಗಿಯೂ ಭಯೋತ್ಪಾದನೆ ವಿರುದ್ಧ ಹೋರಾಡುವುದೇ ಆದರೆ ಉಗ್ರ ಸಯ್ಯದ್ ಹಫೀಜ್ ಹಾಗೂ ದಾವೂದ್ ಇಬ್ರಾಹಿಂ ನನ್ನು ನಮ್ಮ ವಶಕ್ಕೆ ಒಪ್ಪಿಸಿ" ಎಂದು ಹೇಳಿದ್ದಾರೆ. ಡಿ.18ರ ಸಂಸತ್...

ಪಾಕಿಸ್ತಾನದ ಶಾಲೆ ಮೇಲೆ ಉಗ್ರರ ದಾಳಿ: ಬಾಂಬ್ ಸ್ಫೋಟಕ್ಕೆ 12 ವಿದ್ಯಾರ್ಥಿಗಳು ಬಲಿ

'ಪಾಕಿಸ್ತಾನ'ದ ಪೇಷಾವರ್ ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು 12 ಜನ ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಡಿ.16ರಂದು ಮಧ್ಯಾಹ್ನದ ವೇಳೆಯಲ್ಲಿ ಪೇಷಾವರ್ ನಲ್ಲಿರುವ ಶಾಲೆಗೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿದ್ದು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಆರು ಜನ ಉಗ್ರರು ಶಾಲಾ...

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗೆ ಪ್ರಧಾನಿ ಮೋದಿ ಖಂಡನೆ

'ಪಾಕಿಸ್ತಾನ'ದಲ್ಲಿ ವಿದ್ಯಾರ್ಥಿಗಳ ಹತ್ಯೆ ಮಾಡಿರುವ ತಾಲೀಬಾನ್ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು ಮಾತಿನಲ್ಲಿ ವರ್ಣಿಸಲಾಗದ ಕ್ರೂರತೆ ಎಂದಿದ್ದಾರೆ. ಪಾಕ್ ನ ಸೈನಿಕ ಶಾಲೆಯ ಮೇಲೆ ಉಗ್ರರ ದಾಳಿ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮೋದಿ, ವಿದ್ಯಾರ್ಥಿಗಳ ಸಾವಿಗೆ ಸಂತಾಪ...

ಮುಲಾಯಂ ಸಿಂಗ್ ಜನ್ಮದಿನಾಚರಣೆಗೆ ದಾವೂದ್, ತಾಲೀಬಾನ್ ನಿಂದ ಫಂಡ್: ಆಜಂ ಖಾನ್

ಉತ್ತರ ಪ್ರದೇಶದ ಅಲ್ಪಸಂಖ್ಯಾತ ಸಚಿವ ಆಜಂ ಖಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ 75ನೇ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಆಜಂ ಖಾನ್ ನೀಡಿರುವ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ. ನ.21ರಂದು...

ತಾಲೀಬಾನ್ ಉಗ್ರರ ಗುಂಪಿನಿಂದ ಪ್ರಧಾನಿ ಮೋದಿಗೆ ಜೀವ ಬೆದರಿಕೆ

ಪಾಕಿಸ್ತಾನದ ತಾಲೀಬಾನ್ ಸಂಘಟನೆಯಿಂದ ಪ್ರತ್ಯೇಕಗೊಂಡಿರುವ ಜಮತ್ ಉಲ್ ಅಹ್ರಾರ್ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ವಾಘಾ ಗಡಿ ಭಾಗದಲ್ಲಿ ನಡೆದ ಸ್ಫೋಟದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಟ್ವಿಟರ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited