Untitled Document
Sign Up | Login    
Dynamic website and Portals
  

Related News

ಪರಸ್ಪರ ಸಹಕಾರ ವೃದ್ದಿಗೆ 3 ಒಪ್ಪಂದಗಳಿಗೆ ಭಾರತ ಉಜ್ಬೇಕಿಸ್ತಾನ ಸಹಿ

ಮಧ್ಯ ಏಷಿಯಾ ರಾಷ್ಟ್ರಗಳಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಮ್ ​ಕರಿಮೋವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಆಫ್ಗಾನಿಸ್ತಾನದ...

ಕಾಶ್ಮೀರದಲ್ಲಿ ಹೊಸ ಉಗ್ರ ಸಂಘಟನೆ ಉದಯ

ಜಮ್ಮು-ಕಾಶ್ಮೀರದ ಸೊಪೋರ್‌ ನಲ್ಲಿ ಕೆಲ ದಿನಗಳ ಹಿಂದೆ ಬಿಎಸ್‌ಎನ್‌ಎಲ್‌ ಕಚೇರಿಗೆ ನುಗ್ಗ ಓರ್ವ ಉದ್ಯೋಗಿ ಹಾಗೂ ಓರ್ವ ನಾಗರಿಕನನ್ನು ಸಾಯಿಸಿದ ಉಗ್ರ ಸಂಘಟನೆ ಲಷ್ಕರ್‌-ಎ-ಇಸ್ಲಾಮ್‌ ಎಂದು ಪೊಲೀಸರು ಗುರುತಿಸಿದ್ದಾರೆ. ಇದು ಕಾಶ್ಮೀರದಲ್ಲಿ ಹುಟ್ಟಿರುವ ಹೊಸ ಉಗ್ರ ಸಂಘಟನೆಯಾಗಿದ್ದು, ಮೊಬೈಲ್‌ ಟವರ್‌ ಗಳನ್ನು...

ಇಸ್ಲಾಮ್ ಪರ ರ್ಯಾಲಿ ನಡೆಸಲು ಮುಸ್ಲಿಮ್ ಮೌಲ್ವಿ ಮಹಮೂದ್ ಮದನಿಗೆ ಫತ್ವಾ

'ಇಸ್ಲಾಮ್' ನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬೃಹತ್ ರ್ಯಾಲಿ ನಡೆಸಬೇಕೆಂದು ದಾರುಲ್ ಉಲೂಮ್ ಸಂಘಟನೆ ಪ್ರಮುಖ ಮುಸ್ಲಿಮ್ ಮೌಲ್ವಿ, ಮಾಜಿ ಸಂಸದ ಮಹಮೂದ್ ಮದನಿಗೆ ಫತ್ವಾ ಹೊರಡಿಸಿದೆ. ಜಮೀಯತ್ ಉಲೆಮ-ಇ-ಹಿಂದ್ ಸಂಘಟನೆಯ ಮುಖ್ಯಸ್ಥರಾಗಿರುವ ಮಹಮೂದ್ ಮದನಿಗೆ ದೇಶಾದ್ಯಂತ ಹಿಂಬಾಲಕರಿದ್ದು, ನರೇಂದ್ರ ಮೋದಿ ಆಡಳಿತದಲ್ಲಿ...

ಉಗ್ರರಿಂದ ಗಣರಾಜ್ಯೋತ್ಸವ ಮಾದರಿ ಮಿಲಿಟರಿ ಪರೇಡ್‌

ಐಸಿಸ್‌ ಉಗ್ರರ ವಿರೋಧಿಗಳಾಗಿ ಗುರುತಿಸಿಕೊಂಡಿರುವ ಜೈಶ್‌ ಅಲ್‌ ಇಸ್ಲಾಮ್‌ ಉಗ್ರರು ದಮಾಸ್ಕಸ್‌ನಲ್ಲಿ ಗಣರಾಜ್ಯೋತ್ಸವದ ಮಾದರಿಯಲ್ಲಿ ಮಿಲಿಟರಿ ಪರೇಡ್‌ ನಡೆಸಿದ್ದಾರೆ. ಟ್ಯಾಂಕರ್‌ ಗಳೊಂದಿಗೆ 1,700 ಉಗ್ರರು ಸರತಿ ಸಾಲಿನಲ್ಲಿ ಕವಾಯತಿನಲ್ಲಿ ಪಾಲ್ಗೊಂಡಿರುವ ವಿಡಿಯೋ ಅನ್ನು ಸಂಘಟನೆ ಬಿಡುಗಡೆಗೊಳಿಸಿದೆ. ಮುಸುಕು ಧರಿಸಿದ್ದ ವಿಶೇಷ ಪಡೆ...

ಐಸಿಸ್ ನಿಂದ ಮತ್ತೆ ಕ್ರೈಸ್ತರ ಶಿರಚ್ಛೇದ: ಹೊಸ ವೀಡಿಯೊ ಬಿಡುಗಡೆ

ಎರಡು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದ ಮಾಡಿದ್ದರು. ಈ ಬಾರಿ ಮತ್ತೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಬಿಡುಗಡೆ ಮಾಡಿದ್ದಾರೆ. ಐಸಿಸ್...

ಮನೆಗಳನ್ನು ಉಳಿಸಿಕೊಳ್ಳಲು ಇಸ್ಲಾಮ್ ಗೆ ಮತಾಂತರವಾದ ವಾಲ್ಮೀಕಿಗಳು!

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ವಿರುದ್ಧವಾಗಿ ಧ್ವನಿ ಎತ್ತಿದ್ದ ಆಜಂ ಖಾನ್ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಬರೊಬ್ಬರಿ 800 ಜನರು ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ. ತಮ್ಮ ಮನೆಗಳು ನಿರ್ನಾಮಗೊಳ್ಳುವುದನ್ನು ತಡೆಯಲು ವಾಲ್ಮೀಕಿ ಜನಾಂಗದವರು ಬೇರೆ ದಾರಿ ಇಲ್ಲದೇ ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ...

2050ರ ವೇಳೆಗೆ ಹಿಂದೂ ಧರ್ಮ ವಿಶ್ವದ ಮೂರನೇ ಅತಿ ದೊಡ್ಡ ಜನಸಂಖ್ಯೆ ಹೊಂದಲಿದೆ

2050ರ ವೇಳೆಗೆ ಹಿಂದೂ ಧರ್ಮ ಪ್ರಪಂಚದ ಮೂರನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದ ಧರ್ಮವಾಗಲಿದೆ ಎಂದು ಸಮೀಕ್ಷೆಯೊಂದರ ಮೂಲಕ ತಿಳಿದು ಬಂದಿದೆ. ಪ್ಯೂ ರಿಸರ್ಚ್ ಸೆಂಟರ್ ನ ಧಾರ್ಮಿಕ ವಿವರಗಳ ಮುನ್ನೋಟಗಳ ಪ್ರಕಾರ, ಹಿಂದೂಗಳ ಜನಸಂಖ್ಯೆ ಪ್ರಪಂಚದಾದ್ಯಂತ ಶೇ.34ರಷ್ಟು ಬೆಳವಣಿಗೆಯಾಗಲಿದೆ ಎಂದು...

ಪೇಶಾವರ್ ನಲ್ಲಿ ನಡೆದ ಉಗ್ರರ ದಾಳಿಗೆ ಮೋದಿ ಕಾರಣ: ಉಗ್ರ ಹಫೀಜ್

'ಪಾಕಿಸ್ತಾನ'ದ ಪೇಶಾವರ್ ನಲ್ಲಿ ತಾಲೀಬಾನ್ ಉಗ್ರರು ನಡೆಸಿರುವ ಪೈಶಾಚಿಕ ಕೃತ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಮುಂಬೈ ದಾಳಿ ರುವಾರಿ ಉಗ್ರ ಹಫೀಸ್ ಸಯ್ಯದ್ ಬಡಬಡಿಸಿದ್ದಾನೆ. ಮೋದಿಯ ವ್ಯಕ್ತಿತ್ವ ನಿಮ್ಮ ಮುಂದಿದೆ. ಭಾರತ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited