ಹೈದರಾಬಾದ್ ಜೈಲಿನಿಂದ ದೆಹಲಿಯಲ್ಲಿರುವ ಪತ್ನಿ ಝಾಹಿದಾಗೆ ಕರೆ ಮಾಡಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸಿನ್ ಭಟ್ಕಳ್, ಐಸಿಸ್ ಉಗ್ರರ ನೆರವಿನಿಂದ ಜೈಲಿನಿಂದ ತಪ್ಪಿಸಿಕೊಳ್ಲುವುದಾಗಿ ಹೇಳಿದ್ದಾನೆಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ ಎಂದು ಟೈಮ್ಸ್ ಒಫ್ ಇಂಡಿಯಾ ವರದಿ ಮಾಡಿದೆ.
ಐದು ನಿಮಿಷದ...
'ಇಂಡಿಯನ್ ಮುಜಾಹಿದ್ದೀನ್'(ಐಎಂ) ಉಗ್ರ ಸಂಘಟನೆಯಲ್ಲ ಎಂದು ಗೋವಾ ಕಾಂಗ್ರೆಸ್ ಮುಖಂಡ ಖುರ್ಷಿದ್ ಅಹ್ಮದ್ ಸಯ್ಯದ್ ಸಮರ್ಥಿಸಿಕೊಂಡಿದ್ದಾರೆ.
ಗೋವಾ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್, ವಿಶ್ವದ ಹಲವು ಭಾಗದಲ್ಲಿ ಮುಸ್ಲಿಮ್ ಉಗ್ರರಿದ್ದಾರೆ. ಆದರೆ...
ಭಯೋತ್ಪಾದಕ ನೆಲೆ ಕೇವಲ ಭಟ್ಕಳ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಭಯೋತ್ಪಾದನೆ ದೇಶದ ಹಲವೆಡೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಗ್ರರ ನೆಲೆಯನ್ನು ಬೇಧಿಸಿರುವ ಪೊಲೀಸರ ಕ್ರಮಕ್ಕೆ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ, 2008ರಿಂದಲೂ ಭಟ್ಕಳದಲ್ಲಿ ಉಗ್ರರ ಅಡಗುತಾಣದ ಬಗ್ಗೆ ಮಾಹಿತಿ...
ಬೆಂಗಳೂರಿನ ಪೊಲೀಸರು ಬಂಧಿಸಿರುವ 3 ಶಂಕಿತ ಉಗ್ರರಿಗೆ 9ನೇ ಎಸಿಎಂಎಂ ನ್ಯಾಯಾಲಯ ಜನವರಿ 21 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಭಟ್ಕಳ ಹಾಗೂ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಆರೋಪಿಗಳನ್ನು ಪೊಲೀಸರು ಜ.9ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಶಂಕಿತ ಉಗ್ರರನ್ನು 14 ದಿನಗಳ ಕಾಲ ಪೊಲೀಸ್...
'ಮುಂಬೈ' ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ನಾಗರಿಕ ವಿಮಾನಯಾನ ಭದ್ರತಾ ಕಚೇರಿ ಸೂಚನೆ ನೀಡಿದೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆ, ವಿಮಾನ ಹೈಜಾಕ್ ಮಾಡುವ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಭದ್ರತೆ ದುಪ್ಪಟ್ಟುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ...