ನವದೆಹಲಿ : ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದ್ಮ ಪ್ರಶಸ್ತಿ ವಿಜೇತರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ರಾಷ್ಟ್ರಪತಿಯವರು 5 ಪದ್ಮ ವಿಭೂಷಣ, 8 ಪದ್ಮ ಭೂಷಣ್ ಮತ್ತು 43 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಪದ್ಮ ವಿಭೂಷಣಃ
* ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ, ಧೀರೂಭಾಯಿ ಹೀರಾಚಂದ್ ಅಂಬಾನಿ (ಮರಣೋತ್ತರ )
* ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್
* ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್
* ಭಾರತ-ಅಮೆರಿಕ ಅರ್ಥಶಾಸ್ತ್ರಜ್ಞ ಅವಿನಾಶ್ ಕಮಲಾಕರ್ ದೀಕ್ಷಿತ್
* ಖ್ಯಾತ ನರ್ತಕಿ ಯಾಮಿನಿ ಕೃಷ್ಣಮೂರ್ತಿ
ಪದ್ಮ ಭೂಷಣ್
* ನಟ ಅನುಪಮ್ ಖೇರ್
* ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್
* ಮಾಜಿ ಸಿಎಜಿ ವಿನೋದ್ ರಾಯ್
* ಪಲ್ಲೊಂಜಿ ಶಪೂರ್ಜಿ ಮಿಸ್ತ್ರಿ
* ಹಫೀಜ್ ಸಾರಾ ಗುತ್ತಿಗೆದಾರ
* ಬರ್ಜೀಂದರ್ ಸಿಂಗ್ ಹಮ್ದರ್ದ್
* ಅಲ್ಲಾ ವೆಂಕಟ ರಾಮರಾವ್
* ದುವ್ವುರ್ ನಾಗೇಶ್ವರ ರೆಡ್ಡಿ
ಪದ್ಮಶ್ರೀ
ಒಟ್ಟು 43 ಪ್ರಶಸಿ ವಿಜೇತರಲ್ಲಿ ಇಂದು ಪ್ರಶಸ್ತಿ ಸ್ವೀಕರಿಸವವರ ಪಟ್ಟಿ ಇಂತಿದೆ.
* ನಟ ಅಜಯ್ ದೇವಗನ್
* ನಿರ್ದೇಶಕ ಮಧುರ್ ಆರ್ ಭಂಡಾರ್ಕರ್
* ವಿಜ್ಞಾನಿ ಡಾ ಮೈಲ್ ಸ್ವಾಮಿ ಅಣ್ಣಾದೊರೈ
* ಕ್ರೀಡಾಪಟು ದೀಪಿಕಾ ಕುಮಾರಿ
* ಪ್ರಸಿದ್ಧ ಷೆಫ್ ಮೊಹಮ್ಮದ್ ಇಮ್ತಿಯಾಜ್ ಖುರೇಶಿ
ಇತರ ಪರ್ಶಸಿ ವಿಜೇತರಾದ ಸೂಪರ್ ಸ್ಟಾರ್ ರಜನೀಕಾಂತ್, ಪ್ರಿಯಾಂಕ ಚೋಪ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಇವರುಗಳಿಗೆ ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.