BW News Bureau : ಪ್ರಸಕ್ತ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 91 ಮಂದಿ ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಏ.3ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮೇಯರ್ ಶಾಂತಕುಮಾರಿ, ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ಸಾಧನೆಗಳನ್ನು ಗುರುತಿಸಿ 91 ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾಹಿತಿ ಸಾ.ಶಿ.ಮರುಳಯ್ಯ, ಜಿ.ಎಸ್.ಸಿದ್ದಲಿಂಗಯ್ಯ, ಚಿತ್ರ ನಟಿ ಆರ್.ಟಿ.ರಮಾ, ರಣಜಿ ಕ್ರಿಕೆಟ್ ಆಟಗಾರ ಸುಜಿತ್ ಸೋಮಸುಂದರ್ ಸೇರಿದಂತೆ 91 ಮಂದಿಗೆ ಈಬಾರಿಯ ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಯ ವಿವರಗಳು ಇಂತಿವೆ
ಚಲನಚಿತ್ರ:
ನಟ, ನಿರ್ಮಾಪಕ ರವಿಶಂಕರ್, ಆರ್.ಟಿ.ರಮಾ, ನಾಗತಿಹಳ್ಳಿ ರಮೇಶ್, ಶ್ರೀನಿವಾಸ್ಕುಮಾರ್.
ರಂಗಭೂಮಿ:
ಕೆ.ಜಿ.ವೆಂಕಟೇಶ್, ಭಾಗ್ಯಶ್ರೀ, ಗುರುಮೂರ್ತಿ, ವೆಂಕಟೇಶಯ್ಯ, ಲಕ್ಷ್ಮೀಶ್ರೀನಿವಾಸ್,ಟಿ.ಎಲ್.ರಮೇಶ್, ಪಿ.ಹುಚ್ಚಪ್ಪ, ವಿಜಯಕುಮಾರ್ ಜಿತೂರಿ.
ಶಿಕ್ಷಣ:
ಎ.ಎಸ್.ಕುದ್ರೋಳಿ. ಎಸ್.ಎಲ್.ವೇಣುಗೋಪಾಲ್.
ಕನ್ನಡ ಸೇವಾ ಕ್ಷೇತ್ರ:
ಮಂಜುಳಾ ಮೋಹನ್ ಮತ್ತು ಕನ್ನಡ ಕೃಷ್ಣ.
ನೃತ್ಯ:
ಗೀತಾರಾಣಿ, ಶರವಣಧನ್ಪಾಲ್, ಡಾ.ಮಾಲಿನಿ ರವಿಶಂಕರ್, ಶುಭಾಧನಂಜಯ.
ಕಾನೂನು ಕ್ಷೇತ್ರ: ಕೆ.ಡಿ.ದೇಶಪಾಂಡೆ, ಮಾರಿಯೊಫಿರಿಸ್
ವೈದ್ಯಕೀಯ ಕ್ಷೇತ್ರ: ಡಾ.ಶಶಿಧರ್ಬುಗ್ಗಿ, ಡಾ.ವಿಜಯ್ ಲಕ್ಷ್ಮೀದೇಶಮಾನೆ, ಡಾ.ಕೆ.ರಾಜಗೋಪಾಲಹೊಳ್ಳ, ಡಾ.ಲಕ್ಷ್ಮಣ್, ಡಾ.ಚಂದ್ರೇಗೌಡ.
ಕ್ರೀಡೆ:
ವಿಕಲಚೇತನೆ ಎಂ.ಮಂಜುಳಾ, ರಾಜೇಶ್, ಹರಿನಾಥ್, ಮಂಜುನಾಥ್, ಪ್ರದೀಪ್ಕುಮಾರ್, ಶ್ರೀಮತಿ ಅನೂಪ, ಸುಜಿತ್ಸೋಮ ಸುಂದರ್, ವೈ.ಜಿ.ಕೃಷ್ಣಮೂರ್ತಿ, ರವೀಂದ್ರಶೆಟ್ಟಿ, ಆಕಾಶ್ರೋಹಿತ್, ರೇಣುಕಾದೇವಿ ದೇಶಪಾಂಡೆ, ಬಿ.ಜಯರಾಂ, ಚೇತನ್ ಬಿ.ಆರಾಧ್ಯ, ಕುಮಾರಿ ಮೃದುಲಾ, ಶ್ರೀಮತಿ ಪ್ರಮೀಳಾ, ಬಿ.ಅಶೋಕ್ಕುಮಾರ್ನಾಯ್ಡು, ಇ.ರಾಮಕೃಷ್ಣರಾವ್, ರಾಜೇಂದ್ರನ್, ಜಿ.ಮಂಜುನಾಥ್, ಶ್ಯಾಮಲಾಶೆಟ್ಟಿ, ಕುಮಾರಿ ಮೇಘನಾ, ಪಿ.ಲಕ್ಷ್ಮೀನಾರಾಯಣ.
ಸಾಂಸ್ಕೃತಿಕ ಕ್ಷೇತ್ರ:
ಬೇಗಾರ್ ಶಿವಕುಮಾರ್, ವೈ.ಕಲಾವತಿ, ಮಹೇಶ್ಕುಮಾರ್, ಭದ್ರಯ್ಯ.