Untitled Document
Sign Up | Login    
Dynamic website and Portals
  
February 2, 2015

ಜಯಪ್ರಕಾಶ ವಲಯೋತ್ಸವ ಎಲ್ಲರ ಬದುಕಿಗೆ ಅರ್ಥ ಕೊಡುವ ಶಬ್ದ:ರಾಘವೇಶ್ವರ ಭಾರತೀ ಶ್ರೀಗಳು

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು

BW News Bureau : 'ಜಯಪ್ರಕಾಶ ವಲಯೋತ್ಸವ' ಎಲ್ಲರ ಬದುಕಿಗೆ ಅರ್ಥ ನೀಡುವಂತಹ ಶಬ್ದಗಳು ಎಂದು ರಾಮಚಂದ್ರಾಪುರ ಮಠಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದ್ದಾರೆ.

ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವದಲ್ಲಿ ನಡೆದ ಕುಂಕುಮಾರ್ಚನೆ ಏಕಾದಶ ರುದ್ರದ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲಿ ಆನಂದದ ಅವಿರ್ಭಾವ ಇದೆಯೋ ಅದನ್ನೇ ಉತ್ಸವ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಒಂದಾಗಿ ಹಾಡುವಂಥದ್ದು ಪೂಜೆ ಮಾಡುವುದು ಗುರುದರ್ಶನ ಮಾಡುವುದು ಸಮಾಜದ ಚಿಂತೆ ಮಾಡುವುದು ಸರಿಯಾದ ಕಾರ್ಯಗಳಾಗುತ್ತವೆ. ಜೀವನದಲ್ಲಿ ಸಂತೋಷದಿಂದರಬೇಕೆಂಬುದು ಎಲ್ಲರ ಬಯಕೆ ನಾವು ಅನುಭವಿಸುವ ಆನಂದ ಸಾತ್ವಿಕವಾದದ್ದು ಎಂದು ತಿಳಿಸಿದರು.

ಜಯಪ್ರಕಾಶ ವಲಯೋತ್ಸವದಲ್ಲಿ ರಾಮಚಂದ್ರಾಪುರ ಮಠದ ಅನೇಕ ಭಕ್ತರು, ಮಹಾಮಂಡಳದ ಕೋಶಾಧ್ಯಕ್ಷ ಜೆ.ರಾಮಚಂದ್ರಭಟ್, ಉಪಾಧ್ಯಕ್ಷ ಸೀತಾರಾಮ್ ಭಟ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited