Untitled Document
Sign Up | Login    
Dynamic website and Portals
  

Related News

ಪಾಕಿಸ್ತಾನ ಪರಮಾಣು ಶಕ್ತಿ ಎಂಬುದನ್ನು ಮರೆಯದಿರಿ: ಭಾರತಕ್ಕೆ ಸರ್ತಾಜ್ ಅಝಿಝ್ ಎಚ್ಚರಿಕೆ

ಭಾರತ-ಪಾಕಿಸ್ತಾನ ನಡುವೆ ಭಾನುವಾರ, ಆ.22ರಂದು ನಿಗದಿಯಾಗಿದ್ದ ಎಸ್.ಎಸ್.ಎ. ಮಾತುಕತೆ ರದ್ದುಗೊಳಿಸಿ ಪೆಚ್ಚಾದ ಪಾಕಿಸ್ತಾನದ ಹೊಸ ಕ್ಯಾತೆ ತೆಗೆದಿದೆ. ಭಾರತ ತಾನು ಒಂದು 'ಸುಪರ್ ಪವರ್' ಎಂಬಂತೆ ವರ್ತಿಸುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಲಹೆಗಾರ (ಎನ್.ಎಸ್.ಎ) ಸರ್ತಾಜ್ ಅಝಿಝ್ ಆರೋಪಿಸಿದ್ದಾರೆ. ಎನ್.ಎಸ್.ಎ. ಮಾತುಕತೆ ರದ್ದಾಗಲು...

ಪಾಕಿಸ್ತಾನದ ಉದ್ಧಟತನಕ್ಕೆ ಭಾರತ ತಕ್ಕ ಉತ್ತರ: ಪ್ರತ್ಯೇಕತಾವಾದಿಗಳಿಗೆ ಗೃಹಬಂಧನ

ಪಾಕಿಸ್ತಾನದ ಉದ್ಧಟತನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಉಭಯ ದೇಶಗಳ ರಾಷ್ಟ್ರೀಯ ರಕ್ಷಣಾ ಸಲಹೆಗಾರರ (ಎನ್.ಎಸ್.ಎ.) ಮಾತುಕತೆಗೆ ಮೊದಲು ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಪಾಕ್ ಎನ್.ಎಸ್.ಎ. ಸರ್ತಾಜ್ ಅಝಿಝ್ ಜೊತೆಗೆ ಮಾತುಕತೆಗೆ ಅಹ್ವಾನಿಸಿರುವ ಹಿನ್ನಲೆಯಲ್ಲಿ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಸರಕಾರ ಪ್ರತ್ಯೇಕತಾವಾದಿಗಳನ್ನು...

ಎನ್.ಎಸ್.ಎ. ಮಾತುಕತೆ ವಿಫಲಕ್ಕೆ ಪಾಕ್ ಐ.ಎಸ್.ಐ ಮತ್ತು ಸೇನೆಯ ಯತ್ನ

ಒಂದೆಡೆ ಶಾಂತಿ ಮಂತ್ರ ಜಪಿಸುತ್ತ ಇನ್ನೊಂದೆಡೆ ಉಭಯ ದೇಶಗಳ ಮಧ್ಯೆ ಮಾತುಕತೆ ವಿಫಲಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಪಾಕಿಸ್ತಾನ ಮಾಡುತ್ತಿದೆ. ಆ.23ರಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನದ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಸರ್ತಾಜ್ ಅಝಿಝ್ ದೆಹಲಿಗೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited