ಭಾರತೀಯರು ನನ್ನ ಗುರುಗಳು ಎಂದು ಟಿಬೇಟ್ ನ ಧರ್ಮಗುರು ದಲೈಲಾಮ ಹೇಳಿದ್ದಾರೆ. ಭಾರತ ಭವ್ಯ ಪರಂಪರೆಯ ನಾಡಾಗಿದ್ದು ಭಾರತೀಯರು ಪ್ರಾಚೀನತೆಯಲ್ಲಿ ನನ್ನ ಗುರುಗಳೆಂದು ದಲೈಲಾಮ ಹೇಳಿಕೆ ನೀಡಿದ್ದಾರೆ.
ಜ.1ರಂದು ಗುಜರಾತ್ ಗೆ ಭೇಟಿ ನೀಡಿ ಮಾತನಾಡಿದ ದಲೈಲಾಮ, ನನ್ನ ಮನಸ್ಸಲ್ಲಿ ನಳಂದಾದಲ್ಲಿನ...
'ಟಿಬೇಟ್' ಸಮಸ್ಯೆ ಭಾರತದ ಸಮಸ್ಯೆ ಕೂಡ ಆಗಿದೆ ಎಂದು ಟಿಬೇಟ್ ಧರ್ಮ ಗುರು ದಲೈಲಾಮ ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದಲೈಲಾಮ, ಟಿಬೇಟ್...