ಮಠಗಳು, ಸಾಧು ಸಂತರಿಂದ ಸಮಾಜ ಸುಧಾರಣೆ ಕೆಲಸ ಆಗುತ್ತಿದೆ. 18-19 ನೇ ಶತಮಾನದಲ್ಲಿ ಸಂತರಿಂದ ಭಕ್ತಿ ಯುಗ ಪ್ರಾರಂಭವಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾಗೃತಿ ಮೂಡಿಸುವ ಕೆಲಸವಾಯಿತು ಎಂದು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎರಡು ದಿನದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ...
ಉತ್ತರ ಭಾರತದ ನಾಗಾಸಾಧುಗಳು ಈಗ ಕರ್ನಾಟಕದತ್ತ ಆಗಮಿಸುತ್ತಿದ್ದಾರೆ. ಹಾಸನದ ಅರಸಿಕೆರೆಯಲ್ಲಿ ದಕ್ಷಿಣ ಭಾರತದ ಮೊದಲ ನಾಗಾಸಾಧುಗಳ ಸಮಾವೇಶ ನಡೆಯುತ್ತಿದೆ.
ಅರಸಿಕೆರೆ ತಾಲೂಕಿನ ಬಾಣಾವರದಲ್ಲಿ ನಾಗಾಸಾಧುಗಳ ಸಮಾವೇಶಕ್ಕೆ ಚಾಲನೆದೊರೆತಿದ್ದು, ಈ ಹಿನ್ನಲೆಯಲ್ಲಿ ನೂರಾರು ನಾಗಾಸಾಧುಗಳು ವಿಶೇಷ ರೈಲಿನಲ್ಲಿ ಆಗಮಿಸುತ್ತಿದ್ದಾರೆ.
ಕೃಷ್ಣಯೋಗೇಂದ್ರ ಸರಸ್ವತಿ ಪರಮಹಂಸರು ಹಾಗೂ...