ವಿಚಾರ ಸಂಕಿರಣ
ಸೌರಶಕ್ತಿ ಇಂಧನ ಹೂಡಿಕೆಯ ಹೊಸ ಹಾದಿ ಕುರಿತ ವಿಚಾರ ಸಂಕಿರಣವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
ವಿಚಾರ ಸಂಕಿರಣ : ಸೌರಶಕ್ತಿ ಇಂಧನ ಹೂಡಿಕೆಯ ಹೊಸ ಹಾದಿ ಕುರಿತ ವಿಚಾರ ಸಂಕಿರಣವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಕರ್ನಾಟಕ ವಿದ್ಯುತ್ ನಿಯಂತ್ರಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ, ಅಸೋಚೆಮ್ ಅಧ್ಯಕ್ಷ ಆರ್. ಶಿವಕುಮಾರ್ ಸ್ವಾಗತಿಸಿದರು. ಅಸೋಚೆಮ್ ಇಂಧನ ಸಮಿತಿ ಸಂಚಾಲಕ ರಮೇಶ್ ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.
Share :
1/1
Featured Picture Galleries