ವಿನೂತನ ಪ್ರತಿಭಟನೆ
ಮಧ್ಯರಾತ್ರಿ 1 ಗಂಟೆಯವರೆಗೂ ಬಾರ್ ತೆರೆಯುವುದನ್ನು ವಿರೋಧಿಸಿ ಮಧ್ಯಪಾನ ಭೂತಕ್ಕೆ ಮದ್ಯಾಭಿಷೇಕ ಮಾಡುವ ಮೂಲಕ ಮೆಜೆಸ್ಟಿಕ್ ಬಳಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ಮಾಡಲಾಯಿತು.
ವಿನೂತನ ಪ್ರತಿಭಟನೆ : ಮಧ್ಯರಾತ್ರಿ 1 ಗಂಟೆಯವರೆಗೂ ಬಾರ್ ತೆರೆಯುವುದನ್ನು ವಿರೋಧಿಸಿ ಮಧ್ಯಪಾನ ಭೂತಕ್ಕೆ ಮದ್ಯಾಭಿಷೇಕ ಮಾಡುವ ಮೂಲಕ ಮೆಜೆಸ್ಟಿಕ್ ಬಳಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ಮಾಡಲಾಯಿತು.
Share :
1/1
Featured Picture Galleries