ವಿಚಾರ ಸಂಕಿರಣ
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿಂದು ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಯು.ಆರ್. ಅನಂತ ಮೂರ್ತಿ – ಜೀವನ ಮತ್ತು ದರ್ಶನ ವಿಚಾರ ಸಂಕಿರಣ ನಡೆಯಿತು.
ವಿಚಾರ ಸಂಕಿರಣ : ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಯು.ಆರ್. ಅನಂತ ಮೂರ್ತಿ – ಜೀವನ ಮತ್ತು ದರ್ಶನ ವಿಚಾರ ಸಂಕಿರಣ ನಡೆಯಿತು. ವಿಮರ್ಶಕ ಸಿ.ಎನ್.ರಾಮಚಂದ್ರನ್, ಸಾಹಿತಿ ಚಂದ್ರಶೇಖರ ಕಂಬಾರ, ಲೇಖಕ ಇಂದ್ರನಾಥ್ ಚೌಧರಿ, ಅನಂತ ಮೂರ್ತಿ ಅವರ ಪತ್ನಿ ವ್ಯೆಕ್ತರ್ ಅನಂತ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
Share :
1/1
Featured Picture Galleries