ಪ್ರತಿಭಟನೆ
ಮಹದಾಯಿ ನದಿಯನ್ನು ಕಳಸ ಬಂಡೂರ ನಾಲೆಗಳ ಮೂಲಕ ಮಲಪ್ರಭ ನದಿಗೆ ಜೋಡಿಸಲು ಒತ್ತಾಯಿಸಿ ಪ್ರತಿಭಟನೆ.
ಪ್ರತಿಭಟನೆ : ಮಹದಾಯಿ ನದಿಯನ್ನು ಕಳಸ ಬಂಡೂರ ನಾಲೆಗಳ ಮೂಲಕ ಮಲಪ್ರಭ ನದಿಗೆ ಜೋಡಿಸಲು ಒತ್ತಾಯಿಸಿ ಜಯಕರ್ನಾಟಕ ಸಂಘದ ಕಾರ್ಯಕರ್ತರು ಸೋಮವಾರ, ಆ. 24 ರಂದು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು.
Share :
1/1
Featured Picture Galleries