ರೈಲು ಉದ್ಘಾಟನೆ
ಜ.29ರಂದು ಬೆಂಗಳೂರು ಸಿಟಿಯಿಂದ ಕಟ್ರಾಗೆ ತೆರಳುವ ರೈಲನ್ನು ಉದ್ಘಾಟನೆ ಮಾಡಲಾಯಿತು.
ರೈಲು ಉದ್ಘಾಟನೆ : ಜ.29ರಂದು ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣದಿಂದ ಕಟ್ರಾಗೆ ತೆರಳುವ ರೈಲನ್ನು ಉದ್ಘಾಟನೆ ಮಾಡಲಾಯಿತು. ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು, ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ, ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಉಪಸ್ಥಿತರಿದ್ದರು.
Share :
ರೈಲಿಗೆ ಹಸಿರು ನಿಶಾನೆ
Share :
1/2
Featured Picture Galleries