'ವ್ಯೂಹ' ಪತ್ತೆದಾರಿ ನಾಟಕ ಕೃತಿ ಬಿಡುಗಡೆ
ಸಿರಿವರ ಪ್ರಕಾಶನದಿಂದ ಜು.1ರಂದು ಬೆಂಗಳೂರಿನಲ್ಲಿ ಕಿರುತೆರೆ ಕಲಾವಿದ ಶ್ರೀನಾಥ್ ವಸಿಷ್ಠ ಅವರ ವ್ಯೂಹ ಎಂಬ ಪತ್ತೆದಾರಿ ನಾಟಕ ಕೃತಿ ಬಿಡುಗಡೆ ಮಾಡಲಾಯಿತು.
'ವ್ಯೂಹ' ಪತ್ತೆದಾರಿ ನಾಟಕ ಕೃತಿ ಬಿಡುಗಡೆ : ಸಿರಿವರ ಪ್ರಕಾಶನದಿಂದ ಜು.1ರಂದು ಬೆಂಗಳೂರಿನಲ್ಲಿ ಕಿರುತೆರೆ ಕಲಾವಿದ ಶ್ರೀನಾಥ್ ವಸಿಷ್ಠ ಅವರ ವ್ಯೂಹ ಎಂಬ ಪತ್ತೆದಾರಿ ನಾಟಕ ಕೃತಿ ಬಿಡುಗಡೆ ಮಾಡಲಾಯಿತು. ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಅವರು ಉಪಸ್ಥಿತರಿದ್ದರು.
Share :
1/1
Featured Picture Galleries