ವೀರಶೈವ ಸಮುದಾಯ ಸಭೆ
ರಾಜಾಜಿನಗರದಲ್ಲಿ ನಡೆದ ವೀರಶೈವ ಸಮುದಾಯ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡಿದ್ದರು
ಗುಟ್ಟೊಂದ ಹೇಳುವೆ... : ಬೆಂಗಳೂರಿನ ರಾಜಾಜಿನಗರದಲ್ಲಿ ಮಂಗಳವಾರ,ಮಾ.19 ರಂದು ನಡೆದ ವೀರಶೈವ ಸಮುದಾಯ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮತ್ತು ಮಾಜಿ ಸಚಿವೆ ಶೋಭ ಕರಂದ್ಲಾಜೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯಡ್ಯೂರಪ್ಪ ಅವರಿಗೆ ಸನ್ಮಾನ ಮಾಡಲಾಯಿತು.
Share :
ಕಾರ್ಯಕ್ರಮದ ಉದ್ಘಾಟನೆ
Share :
ವೀರಶೈವ ಸಮುದಾಯ ಸಭೆಯಲ್ಲಿ ಮಾಚಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮತ್ತು ಸಚಿವೆ ಶೋಭಾ ಕರಂದ್ಲಾಜೆ...
Share :
1/3
Featured Picture Galleries