Share with your friends

  • By E-Mail
To :
Your Name :
Your E-Mail :
Link :
ಅಮರನಾಥ ಯಾತ್ರೆ ಮತ್ತೆ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗಲಭೆ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಮೂರನೇ ಬಾರಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಹಾಗೂ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಖಾಝಿಗುಂಡ್ ಬಳಿ ಪ್ರತಿಭಟನಕಾರರು ಇಬ್ಬರನ್ನು ಹತ್ಯೆ ಮಾಡಿದ ಪರಿಣಾಮ ಯಾತ್ರೆಯನ್ನು ಪುನಃ ಮೊಟಕುಗೊಳಿಸಲಾಯಿತು. ಹಿಜ್ಬುಲ್ ಮುಜಾಹಿದಿನ್...