Share with your friends

  • By E-Mail
To :
Your Name :
Your E-Mail :
Link :
ಸ್ನೇಹ ಶಾಲೆಗೆ ಕರ್ನಾಟಕ ಕಾರ್ಮಿಕ ಲೋಕ ಬಳಗ ಭೇಟಿ

ಪ್ರಸಿದ್ಧ ಲೇಖಕ ರಾ.ನಂ.ಚಂದ್ರಶೇಖರ ಅವರ ನೇತೃತ್ವದಲ್ಲಿ ಕರ್ನಾಟಕ ಕಾರ್ಮಿಕ ಲೋಕದ ತಂಡ ಸ್ನೇಹ ಶಿಕ್ಷಣ ಸಂಸ್ಥೆಯನ್ನು ನೋಡುವ ಉದ್ದೇಶದಿಂದ ಜು.13ರಂದು ಶಾಲೆಗೆ ಭೇಟಿ ನೀಡಿದ್ದು, ಪರಿಸರದ ಮಧ್ಯೆ ಶಾಲೆ ಬೆಳವಣಿಗೆಯಾಗುವುದನ್ನು ನೋದಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಕಾರ್ಮಿಕ ಬಳಗದ...