Share with your friends

  • By E-Mail
To :
Your Name :
Your E-Mail :
Link :
ಪಾಕ್ ಸೇರುವ ನದಿಗಳನ್ನು ಭಾರತದಿಂದ ಬೇರ್ಪಡಿಸುವುದಾಗಿ ಘೋಷಿಸಿದ ಹಫೀಜ್ ಸಯೀದ್

ಭಾರತದ ವಿರುದ್ಧ ಜಲಸಮರ ಸಾರುವುದಾಗಿ ಜಮಾತ್ ಉದ್-ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಘೋಷಿಸಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ​ಕೋಟ್​ನಲ್ಲಿ ನಡೆದ ಜೆಯುಡಿ ಸಂಘಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಯೀದ್, ಭಾರತದಲ್ಲಿ ಉಗಮವಾಗಿ ಪಾಕ್ ಸೇರುವ ನದಿಗಳನ್ನು ಮತ್ತು...