Share with your friends

  • By E-Mail
To :
Your Name :
Your E-Mail :
Link :
ಭ್ರಷ್ಟಾಚಾರ ಆರೋಪಃ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್‌ ಖಡ್ಸೆ ರಾಜೀನಾಮೆ

ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮಹರಾಷ್ಟ್ರ ಬಿಜೆಪಿ ಸರ್ಕಾರದ ಕಂದಾಯ ಸಚಿವ ಏಕನಾಥ್‌ ಖಡ್ಸೆ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರ, ಭೂ ಹಗರಣ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜತೆ ನಂಟು ಹೊಂದಿದ ಆರೋಪಕ್ಕೆ ಸಿಲುಕಿದ್ದ ಏಕನಾಥ್‌ ಖಡ್ಸೆ ರಾಜೀನಾಮೆ ಅಂಗೀಕಾರವಾಗಿದೆ. ಅವರ ವಿರುದ್ಧದ ಆರೋಪಗಳ...