Share with your friends

  • By E-Mail
To :
Your Name :
Your E-Mail :
Link :
ಬೆಂಗಳೂರು - ನಾಂದೇಡ್ ರೈಲಿಗೆ ಲಾರಿ ಡಿಕ್ಕಿಃ ಓರ್ವ ಶಾಸಕ ಸೇರಿ 6 ಜನರ ದುರ್ಮರಣ

ಚಲಿಸುತ್ತಿದ್ದ ರೈಲಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಟ್ಟು 6 ಜನರು ಸಾವಿಗೀಡಾಗಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ಬೆಳಗಿನ ಜಾವ ಈ ಘಟನೆಯ ವರದಿಯಾಗಿದೆ. ಮೃತ ಪಟ್ಟ 6 ಜನರಲ್ಲಿ ಕರ್ನಾಟಕದ ದೇವದುರ್ಗದ ಕಾಂಗ್ರೆಸ್‌ ಶಾಸಕ ವೆಂಕಟೇಶ್‌...