Share with your friends

  • By E-Mail
To :
Your Name :
Your E-Mail :
Link :
ಪತ್ರಕರ್ತನ ಹತ್ಯೆ ಪ್ರಕರಣ: ಪ್ರಕೃತಿ ಸಹಜವಾದ ಘಟನೆ ಎಂದ ಯುಪಿ ಸಚಿವ

ಪತ್ರಕರ್ತರೊಬ್ಬರನ್ನು ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ ಪ್ರಕರಣದ ವಿರುದ್ಧ ಉತ್ತರಪ್ರದೇಶ ಸೇರಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪ್ರಕೃತಿ ಸಹಜವಾದ ಘಟನೆಗಳನ್ನು ನಾವು ತಡೆಯಲಾಗದು ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಯುಪಿ ತೋಟಗಾರಿಕೆ ಇಲಾಖೆ ಸಚಿವ ಪರಸುನಾಥ...