ಮ್ಯಾನ್ಮಾರ್ ಕಾರ್ಯಾಚರಣೆಯ ಬಳಿಕ ಸೇನೆಯ ಮೇಲಿನ ದೃಷ್ಟಿಕೋನ ಬದಲಾಗಿದೆ ಕಳೆದ 40-50 ವರ್ಷಗಳಿಂದ ಯಾವುದೇ ಯುದ್ಧವನ್ನು ಹೋರಾಡದಿರುವ ಭಾರತೀಯ ಸೇನೆಯ ಮಹತ್ವ ಕಡಿಮೆಯಾಗತೊಡಗಿದೆ ಎಂದು ರಕ್ಷಾಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ. ಈ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ತನ್ನ ಹೇಳಿಕೆಯ ದೂರಗಾಮಿ...