Share with your friends

  • By E-Mail
To :
Your Name :
Your E-Mail :
Link :
ಮೌನ ಮುರಿದ ಮನಮೋಹನ್ ಸಿಂಗ್: ಕೇಂದ್ರದ ವಿರುದ್ಧ ವಾಗ್ದಾಳಿ

ದೇಶದ ಪ್ರಜಾಪ್ರಭುತ್ವ ಬೆದರಿಕೆಯ ನೆರಳಲ್ಲಿ ಸಾಗುತ್ತಿದೆ. ಭಾರತದ ಜಾತ್ಯಾತೀತ ನೀತಿಗೆ ಪ್ರಧನಿ ನರೇಂದ್ರ ಮೋದಿ ಸರ್ಕಾರ ಬೆದರಿಕೆಹಾಕುತ್ತಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕಿಡಿಕಾರಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಕಚೇರಿಯನ್ನು ನಾನಾಗಲಿ, ನನ್ನ ಕುಟುಂಬ ಅಥವಾ ಗೆಳೆಯರು ಯಾರೂ ಕೂಡಾ...