Share with your friends

  • By E-Mail
To :
Your Name :
Your E-Mail :
Link :
ಧರಾಶಾಯಿಯಾದ ಧರಹರ ಟವರ್ ಎದುರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ಜನತೆ!

'ಸೋಷಿಯಲ್ ಮೀಡಿಯಾ' ಹಾಗೂ ಸೆಲ್ಫಿಗಳ ಭರಾಟೆಯಲ್ಲಿ ಮನುಷ್ಯ ತನ್ನ ಮಾನವಿಯ ಸಂವೇದನೆಗಳನ್ನೇ ಕಳೆದುಕೊಳ್ಳುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಯಾರಾದರೂ ಅಪಘಾತಕ್ಕೆ ಸಿಲುಕಿಕೊಂಡರೆ ಸ್ಥಳದಲ್ಲೇ ಇರುವ ಜನರು ಅವರಿಗೆ ಸಹಾಯ ಮಾಡುವುದು ಬಿಟ್ಟು ಮೊಬೈಲ್ ನಲ್ಲಿ ವಿಡಿಯೋ, ಫೋಟೊ ತೆಗೆಯಲು ಮುಂದಾಗುತ್ತಾರೆ. ಇಂತಹದ್ದೇ ಘಟನೆ...