Share with your friends

  • By E-Mail
To :
Your Name :
Your E-Mail :
Link :
ಯಮೆನ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ :ವಿ.ಕೆ.ಸಿಂಗ್ ಗೆ ಅದ್ದೂರಿ ಸ್ವಾಗತ

ಯುದ್ಧ ಪೀಡಿತ ಯಮೆನ್‌ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ನಾಗರಿಕರನ್ನು ರಕ್ಷಿಸಿ ಅವರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತ ಸರ್ಕಾರ ಆರಂಭಿಸಿದ್ದ "ಆಪರೇಷನ್‌ ರಾಹತ್‌' ಅಂತ್ಯಗೊಂಡಿದೆ. ಆಪರೇಷನ್‌ ರಾಹತ್‌ ಹೆಸರಿನಲ್ಲಿ ಆರಂಭಗೊಂಡಿದ್ದ ಬೃಹತ್‌ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 5,600 ಜನರನ್ನು ಸಂಘರ್ಷ ಪೀಡಿತ...