Share with your friends

  • By E-Mail
To :
Your Name :
Your E-Mail :
Link :
ದೇಶದ ರಾಜಕಾರಣ ವಿಷಮತೆಗೆ ಜಾರುತ್ತಿದೆ: ಮಾಜಿ ಸಂಸದ ವಿಶ್ವನಾಥ್

'ಡಿ.ಕೆ ರವಿ' ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಲು ಪಟ್ಟು ಹಿಡಿದಿದ್ದ ವಿರೋಧಪಕ್ಷಗಳ ವಿರುದ್ಧ ಮಾಜಿ ಸಂಸದ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಮಾ.24ರಂದು ಬೀದರ್ ನಲ್ಲಿ ಮಾತನಾಡಿದ ವಿಶ್ವನಾಥ್, ಡಿ.ಕೆ ರವಿ ಪ್ರಕರಣಕ್ಕೆ ವಿರೋಧಪಕ್ಷಗಳು ಜಾತಿಲೇಪನ ನೀಡಿವೆ. ದೇಶದ ರಾಜಕಾರಣ...