ಹಂದಿಜ್ವರದ ವಿಚಾರ ಬಿಟ್ಟು ಎಚ್1ಎನ್1 ಬಗ್ಗೆ ಚರ್ಚಿಸಿ. ಬೇರೆ ವಿಷಯ ಮಾತನಾಡಿ ಚರ್ಚೆಯನ್ನು ಬೇರೆಡೆ ಸೆಳೆಯಬಾರದು ಎಂದು ಹೇಳುವ ಮೂಲಕ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಅಜ್ನಾನ ಪ್ರದರ್ಶಿಸಿದ ಘಟನೆ ನಡೆಯಿತು. ವಿಧಾನಪರಿಷತ್ ನಲ್ಲಿನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿಯ ವಿಮಲಾ ಗೌಡ, ರಘುನಾಥ್...