Share with your friends

  • By E-Mail
To :
Your Name :
Your E-Mail :
Link :
ರಾಜ್ಯ ಸರ್ಕಾರದ ಬಜೆಟ್ ಕೇವಲ ಘೋಷಣಾ ಭಾಗ್ಯ: ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚು ಬಜೆಟ್ ಮಂಡಿಸಿ ದಾಖಲೆ ಮಾಡಿದರೇ ಹೊರತು ಅತ್ಯುತ್ತಮ ಬಜೆಟ್ ಮಂಡಿಸಿ ದಾಖಲೆ ಮಾಡಲು ವಿಫಲರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಮಾ.13ರಂದು ಮಂಡನೆಯಾದ ಸಿದ್ದರಾಮಯ್ಯ ಸರ್ಕಾರದ 2015-16ನೇ ಸಾಲಿನ...