ಸದಾ ಸುದ್ಧಿಯಲ್ಲಿರಲು ಒಂದಿಲ್ಲೊಂದು ಅವಕಾಶಕ್ಕಾಗಿ ಕಾಯುವ 'ಕನ್ನಡ ಚಳವಳಿ ಪಕ್ಷ'ದ ವಾಟಾಳ್ ನಾಗರಾಜ್ ಈ ಬಾರಿ ಹೋಳಿ ಹಬ್ಬವನ್ನು ಕತ್ತೆಗಳ ಜೊತೆ ವಿನೂತನವಾಗಿ ಆಚರಿಸಿದ್ದಾರೆ. ಶ್ರಮಕ್ಕೆ ಹೆಸರಾದ ಅಪರೂಪದ ಪ್ರಾಣಿ ಕತ್ತೆ. ಇದನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್...