ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ವಾಹನಗಳನ್ನು ಅನಗತ್ಯವಾಗಿ ತಡೆದು ಸುದ್ದಿಯಾದ ಬಳಿಕ ಘಟನೆಯ ಕುರಿತು ಸ್ವತಃ ಫಡ್ನವೀಸ್ ಅವರೇ ಕ್ಷಮೆ ಯಾಚಿಸಿದ್ದು, ನನಗೆ ವಿಐಪಿ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ಎನ್...