'ರಾಮ ಜನ್ಮಭೂಮಿ' ವಿವಾದವನ್ನು ಇತ್ಯರ್ಥಗೊಳಿಸಲು ವಿಶ್ವಹಿಂದೂ ಪರಿಷತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಡುವು ವಿಧಿಸಿದ್ದು, ಮೇ ತಿಂಗಳೊಳಗಾಗಿ ವಿವಾದ ಇತ್ಯರ್ಥಗೊಳಿಸುವಂತೆ ಒತ್ತಡ ಹೇರಿದೆ. ಒಂದು ವೇಳೆ ಮೇ ತಿಂಗಳೊಳಗಾಗಿ ರಾಮ ಜನ್ಮಭೂಮಿ ವಿವಾದವನ್ನು ಇತ್ಯರ್ಥಗೊಳಿಸದೇ ಇದ್ದಲ್ಲಿ, ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ...