Share with your friends

  • By E-Mail
To :
Your Name :
Your E-Mail :
Link :
ಸಲ್ಮಾನ್ ಖಾನ್ ವಿರುದ್ಧದ ಕೃಷ್ಣಮೃಗ ಬೇಟೆ ಪ್ರಕರಣ: ತೀರ್ಪು ಮಾರ್ಚ್ 3ಕ್ಕೆ ಮುಂದೂಡಿಕೆ

ಬಾಲಿವುಡ್ ನಟ 'ಸಲ್ಮಾನ್ ಖಾನ್' ವಿರುದ್ಧ ಇರುವ 1998ರ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ಜೋಧ್ ಪುರ ನ್ಯಾಯಾಲಯ ಮಾರ್ಚ್.3ರಂದು ಪ್ರಕಟಿಸಲಿದೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.12ರಂದು ವಿಚಾರಣೆ ನಡೆಸಿ ಫೆ.25ಕ್ಕೆ ತೀರ್ಪು ಪ್ರಕಟಿಸಬೇಕಿತ್ತು. ಅಲ್ಲದೇ ತೀರ್ಪು ಪ್ರಕಟ ಮಾಡುವ...