Share with your friends

  • By E-Mail
To :
Your Name :
Your E-Mail :
Link :
ಶಾಸಕರನ್ನು ನಿಯಂತ್ರಿಸುವುದೇ ಕೇಜ್ರಿವಾಲ್ ಗಿರುವ ದೊಡ್ಡ ಸವಾಲು: ಪ್ರಶಾಂತ್ ಭೂಷಣ್

ನೂತನವಾಗಿ ಆಯ್ಕೆಯಾಗಿರುವ ಶಾಸಕರನ್ನು ನಿಯಂತ್ರಿಸುವುದೇ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎದುರಾಗುವ ಬಹುದೊಡ್ಡ ಸವಾಲು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷನ್ ಅಭಿಪ್ರಾಯಪಟ್ಟಿದ್ದಾರೆ. ಬೇರೆ ಪಕ್ಷಗಳಿಂದ ಆಮ್ ಆದ್ಮಿ ಪಕ್ಷಕ್ಕೆ ವಲಸೆ ಬಂದು ಆಯ್ಕೆಯಾಗಿರುವವರು ಪಕ್ಷದ...